ಬಂಟ್ವಾಳ: ಇಲ್ಲಿನ ಕೆಳಗಿನ ವಗ್ಗ ಆಟೋ ಸ್ಯ್ಠಾಂಡ್ ನ ಅಲಂಪುರಿ ಉಮೇಶ್ ಸುವರ್ಣ ರವರು ಸುಮಾರು ಮೂರು ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಅದರ ಮಾಲೀಕ ಪ್ರಕಾಶ್ ಆಚಾರ್ಯ ರಿಗೆ ಒಪ್ಪಿಸಿದ ಘಟನೆ ವಗ್ಗದಲ್ಲಿ ನಡೆದಿದೆ.



ಇವರ ಈ ಕೆಲಸಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.












ಬಂಟ್ವಾಳ: ಇಲ್ಲಿನ ಕೆಳಗಿನ ವಗ್ಗ ಆಟೋ ಸ್ಯ್ಠಾಂಡ್ ನ ಅಲಂಪುರಿ ಉಮೇಶ್ ಸುವರ್ಣ ರವರು ಸುಮಾರು ಮೂರು ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಅದರ ಮಾಲೀಕ ಪ್ರಕಾಶ್ ಆಚಾರ್ಯ ರಿಗೆ ಒಪ್ಪಿಸಿದ ಘಟನೆ ವಗ್ಗದಲ್ಲಿ ನಡೆದಿದೆ.



ಇವರ ಈ ಕೆಲಸಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.











