Tuesday, February 11, 2025

ದ.ಸೇ.ಸಮಿತಿ ಬಂ.ತಾ.ಅಧ್ಯಕ್ಷರಾಗಿ ಗಣೇಶ್ ಆಯ್ಕೆ

ವಿಟ್ಲ: ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿಯ ಬಂಟ್ವಾಳ ತಾಲೂಕು ಶಾಖೆಯ ನೂತನ ಪದಾಧಿಕಾರಿಗಳನ್ನು ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ಮತ್ತು ಕಾರ್ಯದರ್ಶಿ ಚಂದ್ರಶೇಖರ ಯು. ವಿಟ್ಲ ಇವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಗಣೇಶ್ ಸೀಗೆಬಲ್ಲೆ, ಕಾರ್ಯದರ್ಶಿಯಾಗಿ ಬಿ.ಕೆ ಪ್ರಸಾದ್ ಅನಂತಾಡಿ ಹಾಗೂ ರವಿ ಮೂಡಂಬೈಲು, ಗೌರವಾಧ್ಯಕ್ಷರುಗಳಾಗಿ ಸೋಮಪ್ಪ ಸುರುಳೀಮೂಲೆ, ಗಂಗಾಧರ್ ನಾಯ್ಕ್ ಉಕ್ಕುಡ ಮತ್ತು ಪೂವಣಿ ಬೈರ ಖಂಡಿಗ ಕೊಳ್ನಾಡು, ಉಪಾಧ್ಯಕ್ಷರಾಗಿ ಶ್ರೀಧರ ಅಳಿಕೆ ಮತ್ತು ಗಿರೀಶ್ ಅನಾವುಗುಡ್ಡೆ, ಕೋಶಾಧಿಕಾರಿ ಸಂಜೀವ ಹೆಗ್ಡೆಕೋಡಿ, ಸಂಚಾಲಕರಾಗಿ ಗೋವಿಂದ ನಾಯ್ಕ ಕುಂಡಡ್ಕ, ಸುಂದರ ಹೆಗ್ಡೆಕೋಡಿ ಮತ್ತು ಈಶ್ವರ ಮೂಡಂಬೈಲು ಅವರನ್ನು ಆಯ್ಕೆ ಮಾಡಲಾಯಿತು.
ಸಂಘಟನಾ ಕಾರ್ಯದರ್ಶಿಗಳಾಗಿ ವಸಂತ ಸುರುಳಿಮೂಲೆ, ಶಶಿಕುಮಾರ್ ನೆಲ್ಲಿಗುಡ್ಡೆ, ರಮೇಶ ಅಜ್ಜಿನಡ್ಕ, ಲಿಂಗಪ್ಪ ನಾಯ್ಕ ನೀರ್ಕಜೆ, ವಸಂತ ಪಿಲಿಂಜ, ದೇರಪ್ಪ ಕುಂಡಡ್ಕ, ರಾಮಣ್ಣ ಕಲ್ಲಜೇರ, ದೇವಕಿ ಅಳಿಕೆ, ಕೃಷ್ಣಪ್ಪ ಎರ್ಮೆತೊಟ್ಟಿ, ಬಾಲಕೃಷ್ಣ ಆಜೇರು, ವಿಮಲ ಕನ್ಯಾನ, ಬಾಲಕೃಷ್ಣ ಅಶ್ವತ್ತಕೋಡಿ, ಗುರುವ ಕಬ್ಬಿನಮೂಲೆ, ಸುಂದರ ಕೆದಿಲ, ಪದ್ಮನಾಭ ಕುಲಾಲ್, ಸಂಜೀವ ಶಂಬೂರು, ಸಂತೋಷ್ ಬೆಳ್ಮ, ಮನೋಜ್ ಇನೋಳಿ, ಉಮಾನಾಥ ಕೋಟ್ಯಾನ್ ಪಜೀರು, ರವಿ ಪಿಲಿಮೊಗ್ರು, ದಯಾನಂದ ಕಡಂಬು, ಲಕ್ಷ್ಮಣ ಬೆದ್ರಕಾಡು, ಕೃಷ್ಣಪ್ಪ ನಲಿಕೆ ಪೆರುವಾಯಿ, ಪ್ರಕಾಶ್ ನಾಯ್ಕ್ ಎಲುವಡ್ಕ, ಯಾದವ ಕೋಣಾಜೆ, ಬೇಬಿ ಕುದ್ರಬೆಟ್ಟು, ಲಲಿತಾ ಕಡೇಶಿವಾಲಯ ಹಾಗೂ ಅನಂತಾಡಿ ಗ್ರಾಮಕ್ಕೆ ಸುರೇಶ್ ದೇವಿನಗರ ಇವರನ್ನು ಆಯ್ಕೆ ಮಾಡಲಾಯಿತು.

More from the blog

ನಂದಾವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪ್ರಭಾಕರ್ ಶೆಟ್ಟಿ ಆಯ್ಕೆ

ಬಂಟ್ವಾಳ: ತಾಲೂಕಿನ ಸಜೀಪಮಾಗಣೆಯ ಪ್ರಧಾನ ದೇವಾಲಯ ಪಾಣೆಮಂಗಳೂರಿಗೆ ಸಮೀಪದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುಗಾಂಭ ಕ್ಷೇತ್ರದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಂತಾಡಿಗುತ್ತು ಪ್ರಭಾಕರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಉಳಿದಂತೆ ಸಮಿತಿ ಸದಸ್ಯರಾಗಿ...

ಸಿಲಿಂಡರ್ ಸ್ಫೋಟ : ಓರ್ವನಿಗೆ ಗಾಯ

ಬಂಟ್ವಾಳ: ಸಜೀಪ ಮೂಡ ಗ್ರಾಮದ ಸುಭಾಷ್ ನಗರದಲ್ಲಿ ಮನೆಯೊಂದರ ಅಡುಗೆ ಅನಿಲದ ಸಿಲಿಂಡರ್ ನಲ್ಲಿ ಸೋರಿಕೆಯುಂಟಾಗಿ ಬೆಂಕಿ ಕಾಣಿಸಿಕೊಂಡು, ಮನೆಯ ಸೊತ್ತುಗಳು ಸುಟ್ಟು ಭಸ್ಮವಾಗಿ, ಓರ್ವ ಗಾಯಗೊಂಡ ಘಟನೆ ನಡೆದಿದೆ. ಸುಭಾಷ್ ನಗರ ನಿವಾಸಿ...

ಬ್ಲಡ್ ಕ್ಯಾನ್ಸರ್ ಗೆ ಪೋಲಿಸ್ ಸಿಬ್ಬಂದಿ ಬಲಿ

ಬಂಟ್ವಾಳ: ಅಸೌಖ್ಯದಿಂದ ಬಳಲುತ್ತಿದ್ದ ಯುವ ಪೋಲೀಸ್ ಸಿಬ್ಬಂದಿಯೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಇಂದು ನಡೆದಿದೆ. ಮೂಲತಃ ದಾವಣಗೆರೆ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿದ್ದ ಅಭಿಷೇಕ್ ( 26) ಮೃತಪಟ್ಟ ಪೋಲೀಸ್ ಸಿಬ್ಬಂದಿಯಾಗಿದ್ದಾನೆ. ಅವಿವಾಹಿತನಾಗಿದ್ದ ಅಭಿಷೇಕ್...

ಬಳ್ಳಮಂಜ ಕೈಲಾ ಧರ್ಮಚಾವಡಿ, ಬುನ್ನಾನ್ ಕುಟುಂಬಸ್ಥರ ತರವಾಡಿನ ನೂತನ ಮನೆಯ ಶಿಲಾನ್ಯಾಸ

ಬೆಳ್ತಂಗಡಿ : ಕಲ್ಲುರ್ಟಿ ಪಂಜುರ್ಲಿ ಮೈಸಂದಾಯ ಬನ್ನಾನ್ ಕುಟುಂಬಸ್ಥರ ಪರಿವಾರ ದೈವಗಳ ಸೇವಾ ಟ್ರಸ್ಟ್ (ರಿ.)ಕೈಲಾ ಮಚ್ಚಿನ ಗ್ರಾಮ ಬೆಳ್ತಂಗಡಿ ತಾಲೂಕು ಇದರ ಕೈಲಾಧರ್ಮ ಚಾವಡಿ ಮತ್ತು ತರವಾಡುಮನೆಯ ಶೀಲಾನ್ಯಾಸ ಕಾರ್ಯಕ್ರಮ ಫೆ.9ರಂದು...