Tuesday, February 11, 2025

ವಿಟ್ಲ: ಮಾದರಿ ಶಾಲಾ ಮಂತ್ರಿಮಂಡಲ ರಚನೆ

ದಕ್ಷಿಣಕನ್ನಡ ಜಿಲ್ಲಾಪಂಚಾಯತ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ಮಕ್ಕಳ ಶಾಲಾ ಸಂಸತ್ತಿಗಾಗಿ ನಡೆದ ಮತದಾನದಲ್ಲಿ ಕುಮಾರಿ ನಿಶ್ಮಿತಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುತ್ತಾರೆ.
ಉಪಮುಖ್ಯಮಂತ್ರಿಯಾಗಿ ಪ್ರತೀಕ್ಷಾ ಬಿ.ಕೆ , ವಿರೋಧಪಕ್ಷದ ನಾಯಕನಾಗಿ ಹಿತೇಶ್ ,ಸ್ಪೀಕರ್ ಧನ್ಯಶ್ರೀ ಶಿಕ್ಷಣಮಂತ್ರಿಯಾಗಿ ಪ್ರತೀಕ್ಷಾ, ಉಪಶಿಕ್ಷಣಮಂತ್ರಿಯಾಗಿ ಲಾವಣ್ಯ, ಸಾಂಸ್ಕೃತಿಕ ಮಂತ್ರಿ ರೇಷ್ಮಾ, ಉಪಸಾಂಸ್ಕೃತಿಕ ಮಂತ್ರಿ ಚೈತನ್ಯ, ಕ್ರೀಡಾಮಂತ್ರಿ ಶ್ರವಣ್ ರೈ, ಉಪಕ್ರೀಡಾಮಂತ್ರಿ ಕಿಶನ್, ಆರೋಗ್ಯಮಂತ್ರಿ ರೇಖಾ, ಉಪ ಆರೋಗ್ಯಮಂತ್ರಿ ರಹೀಬಾ , ಆಹಾರ ಮಂತ್ರಿ ಚೈತನ್ಯ ಸಿ, ಉಪ ಆಹಾರಮಂತ್ರಿ ತೇಜಸ್ವಿನಿ ಶೆಟ್ಟಿ, ಸ್ವಚ್ಛತಾಮಂತ್ರಿ ಅಹಮ್ಮದ್ ಅನೀಸ್, ಉಪಸ್ವಚ್ಛತಾ ಮಂತ್ರಿ ಪ್ರದೀಪ್ ಕುಮಾರ್, ನೀರಾವರಿ ಮಂತ್ರಿ ಭುವನೇಶ್, ಉಪನೀರಾವರಿ ಮಂತ್ರಿ ಕಬೀರ್, ಗೃಹಮಂತ್ರಿ ವಿನೀತ್, ಉಪಗೃಹಮಂತ್ರಿ ಕಾರ್ತಿಕ್ ಎನ್, ಕೃಷಿ ಮಂತ್ರಿ ಮೊಹಮ್ಮದ್ ಹರ್ಷದ್, ಉಪಕೃಷಿ ಮಂತ್ರಿ ಮೊಹಮ್ಮದ್ ಉನೈಸ್ ಆಯ್ಕೆಯಾದರು.

More from the blog

ಬ್ಲಡ್ ಕ್ಯಾನ್ಸರ್ ಗೆ ಪೋಲಿಸ್ ಸಿಬ್ಬಂದಿ ಬಲಿ

ಬಂಟ್ವಾಳ: ಅಸೌಖ್ಯದಿಂದ ಬಳಲುತ್ತಿದ್ದ ಯುವ ಪೋಲೀಸ್ ಸಿಬ್ಬಂದಿಯೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಇಂದು ನಡೆದಿದೆ. ಮೂಲತಃ ದಾವಣಗೆರೆ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿದ್ದ ಅಭಿಷೇಕ್ ( 26) ಮೃತಪಟ್ಟ ಪೋಲೀಸ್ ಸಿಬ್ಬಂದಿಯಾಗಿದ್ದಾನೆ. ಅವಿವಾಹಿತನಾಗಿದ್ದ ಅಭಿಷೇಕ್...

ಬಳ್ಳಮಂಜ ಕೈಲಾ ಧರ್ಮಚಾವಡಿ, ಬುನ್ನಾನ್ ಕುಟುಂಬಸ್ಥರ ತರವಾಡಿನ ನೂತನ ಮನೆಯ ಶಿಲಾನ್ಯಾಸ

ಬೆಳ್ತಂಗಡಿ : ಕಲ್ಲುರ್ಟಿ ಪಂಜುರ್ಲಿ ಮೈಸಂದಾಯ ಬನ್ನಾನ್ ಕುಟುಂಬಸ್ಥರ ಪರಿವಾರ ದೈವಗಳ ಸೇವಾ ಟ್ರಸ್ಟ್ (ರಿ.)ಕೈಲಾ ಮಚ್ಚಿನ ಗ್ರಾಮ ಬೆಳ್ತಂಗಡಿ ತಾಲೂಕು ಇದರ ಕೈಲಾಧರ್ಮ ಚಾವಡಿ ಮತ್ತು ತರವಾಡುಮನೆಯ ಶೀಲಾನ್ಯಾಸ ಕಾರ್ಯಕ್ರಮ ಫೆ.9ರಂದು...

ಮನೆಗೆ ಬೆಂಕಿ

ಬಡಕಬೈಲ್: ಗೋಣಿ ಚೀಲ ವ್ಯಾಪಾರಿ ಮೋನಾಕ ಎಂಬವರ ಮನೆಗೆ ಆಕಸ್ಮಿಕಾ ಬೆಂಕಿ ಅನಾಹುತ. ಯಾವುದೇ ಸಾವು-ನೋವು ಸಂಭವಿಸಿಲ್ಲ. ತಡರಾತ್ರಿ ಘಟನೆ ಬೆಂಕಿ‌ ನಂದಿಸಲು ಅಗ್ನಿ ಶಾಮಕದಳ ಹರಸಾಹಸ ಶಾರ್ಟ್ ಸರ್ಕ್ಯೂಟ್ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು...

ಕಾರು ಡಿಕ್ಕಿ ಬೈಕ್ ಸವಾರ ಗಂಭೀರ

ಬಂಟ್ವಾಳ: ಮಣಿಹಳ್ಳ-ಮಾವಿನಕಟ್ಟೆ ರಸ್ತೆಯ ಮಣಿನಾಲ್ಕೂರು ಗ್ರಾಮದ ಎರ್ಮಳದಲ್ಲಿ ಸ್ಕೂಟರೊಂದಕ್ಕೆ ಎದುರಿನಿಂದ ಆಗಮಿಸಿದ ಕಾರೊಂದು ಢಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ಫೆ. ೯ರಂದು ನಡೆದಿದೆ. ಸರಪಾಡಿ ಕಲ್ಕೊಟ್ಟೆ ನಿವಾಸಿ ಸುಂದರ ಬಾಬು ಶೆಟ್ಟಿ ಗಾಯಗೊಂಡವರು....