Saturday, July 12, 2025

ವಿಟ್ಲ: ಮಾದರಿ ಶಾಲಾ ಮಂತ್ರಿಮಂಡಲ ರಚನೆ

ದಕ್ಷಿಣಕನ್ನಡ ಜಿಲ್ಲಾಪಂಚಾಯತ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ಮಕ್ಕಳ ಶಾಲಾ ಸಂಸತ್ತಿಗಾಗಿ ನಡೆದ ಮತದಾನದಲ್ಲಿ ಕುಮಾರಿ ನಿಶ್ಮಿತಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುತ್ತಾರೆ.
ಉಪಮುಖ್ಯಮಂತ್ರಿಯಾಗಿ ಪ್ರತೀಕ್ಷಾ ಬಿ.ಕೆ , ವಿರೋಧಪಕ್ಷದ ನಾಯಕನಾಗಿ ಹಿತೇಶ್ ,ಸ್ಪೀಕರ್ ಧನ್ಯಶ್ರೀ ಶಿಕ್ಷಣಮಂತ್ರಿಯಾಗಿ ಪ್ರತೀಕ್ಷಾ, ಉಪಶಿಕ್ಷಣಮಂತ್ರಿಯಾಗಿ ಲಾವಣ್ಯ, ಸಾಂಸ್ಕೃತಿಕ ಮಂತ್ರಿ ರೇಷ್ಮಾ, ಉಪಸಾಂಸ್ಕೃತಿಕ ಮಂತ್ರಿ ಚೈತನ್ಯ, ಕ್ರೀಡಾಮಂತ್ರಿ ಶ್ರವಣ್ ರೈ, ಉಪಕ್ರೀಡಾಮಂತ್ರಿ ಕಿಶನ್, ಆರೋಗ್ಯಮಂತ್ರಿ ರೇಖಾ, ಉಪ ಆರೋಗ್ಯಮಂತ್ರಿ ರಹೀಬಾ , ಆಹಾರ ಮಂತ್ರಿ ಚೈತನ್ಯ ಸಿ, ಉಪ ಆಹಾರಮಂತ್ರಿ ತೇಜಸ್ವಿನಿ ಶೆಟ್ಟಿ, ಸ್ವಚ್ಛತಾಮಂತ್ರಿ ಅಹಮ್ಮದ್ ಅನೀಸ್, ಉಪಸ್ವಚ್ಛತಾ ಮಂತ್ರಿ ಪ್ರದೀಪ್ ಕುಮಾರ್, ನೀರಾವರಿ ಮಂತ್ರಿ ಭುವನೇಶ್, ಉಪನೀರಾವರಿ ಮಂತ್ರಿ ಕಬೀರ್, ಗೃಹಮಂತ್ರಿ ವಿನೀತ್, ಉಪಗೃಹಮಂತ್ರಿ ಕಾರ್ತಿಕ್ ಎನ್, ಕೃಷಿ ಮಂತ್ರಿ ಮೊಹಮ್ಮದ್ ಹರ್ಷದ್, ಉಪಕೃಷಿ ಮಂತ್ರಿ ಮೊಹಮ್ಮದ್ ಉನೈಸ್ ಆಯ್ಕೆಯಾದರು.

More from the blog

ಕುಂಜರ್ಕಳದ ತಡೆಗೋಡೆ, ಬಸ್ಸು ತಂಗುದಾಣ, ಹೈಮಾಸ್ಟ್ ದೀಪ ಉದ್ಘಾಟಿಸಿದ ಯು.ಟಿ.ಖಾದರ್..

ಬಂಟ್ವಾಳ: ಶಾಸಕರ ಅನುದಾನದಿಂದ ನಿರ್ಮಾಣಗೊಂಡ ಪುದು ಗ್ರಾಮದ ಕುಂಜರ್ಕಳದ ತಡೆಗೋಡೆ, ೧೦ನೇ ಮೈಲುಕಲ್ಲು ಬಳಿ ಬಸ್ಸು ತಂಗುದಾಣ ಹಾಗೂ ತ್ವಾಹಾ ಜುಮಾ ಮಸೀದಿ ಬಳಿ ಅನುಷ್ಠಾನಗೊಂಡ ಹೈಮಾಸ್ಟ್ ದೀಪವನ್ನು ಸ್ಪೀಕರ್ ಯು.ಟಿ.ಖಾದರ್ ಅವರು...

ಗುರು ಪೂರ್ಣಿಮೆಯ ಪ್ರಯುಕ್ತ ನಿವೃತ ಶಿಕ್ಷಕಿ ಲಕ್ಷ್ಮೀ ಅವರಿಗೆ ಗೌರವರ್ಪಣೆ 

ಬಂಟ್ವಾಳ : ಗುರು ಪೂರ್ಣಿಮೆಯ ಪ್ರಯುಕ್ತ ಸಜೀಪ ಮುನ್ನೂರು ಬಿಜೆಪಿ ಗ್ರಾಮ ಸಮಿತಿಯ 4ನೇ ವಾರ್ಡಿನ ಬೊಕ್ಕಸ ನಿವಾಸಿಯಾದ ನಿವೃತ ಶಿಕ್ಷಕಿಯಾದ ಮಾತೃ ವಾತ್ಸಲ್ಯದ ಲಕ್ಷ್ಮೀ ಟೀಚರ್ ಇವರಿಗೆ ಬಿಜೆಪಿ ಮುಖಂಡರು ಮಾಜಿ...

ಕೆಂಪುಕಲ್ಲು, ಮರಳು ಸಮಸ್ಯೆ : ಜು.14ಕ್ಕೆ ಬಂಟ್ವಾಳ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ..

ಬಂಟ್ವಾಳ :ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ ದುರಡಳಿತ ನೀತಿಯಿಂದಾಗಿ ದಕ್ಷಿಣ ಕನ್ನಡ ಜೆಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಕ್ರತಕ ಅಭಾವ ಸ್ರಷ್ಟಿಸಿರುವುದರಿಂದ ತೀವ್ರ ಸಮಸ್ಯೆಯಿಂದ ಬಡವರು ನಿರ್ಮಿಸುತ್ತಿರುವ ಸಾವಿರಾರು ಮನೆಗಳು...

ಬ್ರಹ್ಮ ಶ್ರೀ ನಾರಾಯಣ ಗುರು ವಸತಿ ಶಾಲೆ : ನೂತನ ಕಟ್ಟಡಕ್ಕೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಶಾಸಕ ರಾಜೇಶ್ ನಾಯ್ಕ್ ನಿರ್ದೇಶನ..

ಬಂಟ್ವಾಳ: ದ.ಕ.ಜಿಲ್ಲೆಗೆ ಮಂಜೂರಾಗಿರುವ ಏಕೈಕ ಬ್ರಹ್ಮ ಶ್ರೀ ನಾರಾಯಣ ಗುರು ವಸತಿ ಶಾಲೆಗೆ ನೂತನ ಸುಸಜ್ಜಿತ ‌ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು,ವಿದ್ಯಾರ್ಥಿಗಳ ಅನುಕೂಲತೆಯ ದೃಷ್ಟಿಯಿಂದ ಶೀಘ್ರ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಬಂಟ್ವಾಳ...