ವಿಟ್ಲ: ಆಟೋ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ ಭಾರತೀಯ ಮಜ್ದೂರ್ ಸಂಘ(ಬಿಎಂಎಸ್) ವಿಟ್ಲ ವಲಯ ಇದರ ನೂತನ ಅಧ್ಯಕ್ಷರಾಗಿ ವೆಂಕಪ್ಪ ನಾಯ್ಕ ಪಡಿಬಾಗಿಲು ಇವರು ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಮೋಹನದಾಸ್ ಉಕ್ಕುಡ, ಉಪಾಧ್ಯಕ್ಷ ಯಾದವ ಮಂಗಿಲಪದವು, ಕಾರ್ಯದರ್ಶಿ ವಸಂತ ಅನಿಲಕಟ್ಟೆ, ಕೋಶಾಧಿಕಾರಿ ವಸಂತ ಕಲ್ಲಕಟ್ಟ, ಸಂಘಟನಾ ಕಾರ್ಯದರ್ಶಿ ನಾರಾಯಣ ಚಂದಳಿಕೆ, ಗೌರವ ಸಲಹೆಗಾರರಾಗಿ ಪ್ರಸಾದ್ ಕೂಜಪ್ಪಾಡಿ, ಹರೀಶ್ ಕಲ್ಲಕಟ್ಟ, ಹರೀಶ್ ಆಲಂಗಾರು ಮತ್ತು ರವೀಶ್ ಕೂಡೂರು ಹಾಗೂ 10 ಜನ ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
