ಬೋಳಂತೂರು: ಇಲ್ಲಿನ ತುಳಸೀವನ ಶ್ರೀವಿನಾಯಕ ಮಿತ್ರ ಮಂಡಳಿಯ ನೂತನ ಅಧ್ಯಕ್ಷರಾಗಿ ಉಮೇಶ್ ಕೊಕ್ಕಪುಣಿ, ಕಾರ್ಯಾದರ್ಶಿಯಾಗಿ ರಾಜೇಂದ್ರ ಕೊಕ್ಕಪುಣಿ ಹಾಗೂ ಖಜಾಂಜಿಯಾಗಿ ಶ್ರೀನಿವಾಸ್ ನೆಕ್ಕರಾಜೆ ಆಯ್ಕೆಯಾಗಿದ್ದಾರೆ. ನಿಕಟ ಪೂರ್ವ ಅಧ್ಯಕ್ಷರು ವೆಂಕಟರಮಣ ನೆಕ್ಕರಾಜೆ ಇವರಿಂದ ಹಸ್ತಾಂತರಿಸಲಾಯಿತು.


ಬೋಳಂತೂರು: ಇಲ್ಲಿನ ತುಳಸೀವನ ಶ್ರೀವಿನಾಯಕ ಮಿತ್ರ ಮಂಡಳಿಯ ನೂತನ ಅಧ್ಯಕ್ಷರಾಗಿ ಉಮೇಶ್ ಕೊಕ್ಕಪುಣಿ, ಕಾರ್ಯಾದರ್ಶಿಯಾಗಿ ರಾಜೇಂದ್ರ ಕೊಕ್ಕಪುಣಿ ಹಾಗೂ ಖಜಾಂಜಿಯಾಗಿ ಶ್ರೀನಿವಾಸ್ ನೆಕ್ಕರಾಜೆ ಆಯ್ಕೆಯಾಗಿದ್ದಾರೆ. ನಿಕಟ ಪೂರ್ವ ಅಧ್ಯಕ್ಷರು ವೆಂಕಟರಮಣ ನೆಕ್ಕರಾಜೆ ಇವರಿಂದ ಹಸ್ತಾಂತರಿಸಲಾಯಿತು.