Monday, February 2, 2026

ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಅಂಗವಾಗಿ ಸಸಿ ನೆಡುವ ಕಾಯಕ್ರಮ

ಬಂಟ್ವಾಳ: ಪ್ರಖರ ರಾಷ್ಟ್ರೀಯವಾದಿ ದೇಶದ ಅಖಂಡತೆಗಾಗಿ ಶ್ರಮಿಸಿದ ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಅಂಗವಾಗಿ ಸಸಿ ನೆಡುವ ಕಾಯಕ್ರಮ ಬಿಜೆಪಿ ಕ್ಷೇತ್ರದ ಸಮಿತಿಯ ವತಿಯಿಂದ ಇಂದು ಮಣಿನಾಲ್ಕೂರು ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಅಜಿಲಮೊಗರು ಹಾಲು ಉತ್ಪದಾಕರ ಸಂಫದ ಅಧ್ಯಕ್ಷರಾದ ಹಟ್ಟದಡ್ಕ ಶಾಂತಪ್ಪ ಪೂಜಾರಿಯವರ ಮನೆಯಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ಬಂಟ್ವಾಳ ಕ್ಷೇತ್ರ ಸಮಿತಿಯ ಕೋಶಧೀಕಾರಿ ಹಾಗೂ ಮಣೀನಾಲ್ಕುರು ಗ್ರಾಮದ ಪ್ರಭಾರೀ ಪ್ರಕಾಶ್ ಅಂಚನ್  ಹಾಗೂ ಕಲೆ ಮತ್ತು ಸಂಸ್ಕತಿಕ ಪ್ರಕ್ರೋಸ್ಟಾದ ಸಂಚಾಲಕಾರಾದ ಸರಪಾಡಿ ಆಶೋಕ್ ಶೆಟ್ಟಿ ಹಾಗೂ ಕ್ಷೇತ್ರ ಮಹಿಳ ಸಮಿತಿಯ ಸದಸ್ಯರು ವಾಣಿ ಗಣೇಶ್ ಹಾಗೂ ಮಣಿನಾಲ್ಕೂರು ಸೇವ ಸಹಕಾರಿ ಸಂಘದ ಅಧ್ವಕ್ಷರಾದ ರಾಧಕ್ರಷ್ಣಮಯ್ಯರು ಹಾಗೂ ಮಾಜಿ ಉಪಧ್ಯಾಕ್ಷರದ ಬೋಳ್ಳುಕಲ್ಲು ಪೂವಪ್ಪ ಪೂಜಾರಿರವರು‌‌‌ ಹಾಗೂ ಹಾಲಿ ಉಪಧ್ಯಾಕ್ಷರಾದ ಕಾನೆಕೋಡಿ ವಿಶ್ವಾನಾಥ ನಾಯ್ಕ, ನಿಧೇಶಕರು ತಿಲಕ್‌ ಬಂಗೇರ,ವಿಶ್ವನಾಥ್ ಪೂಜಾರಿ ಬೇಂಗತ್ಯಾರು ಹಾಗೂ ಸರಪಾಡಿ ಗ್ರಾಮ ಪಂಚಾಯತಿಯ ಸದಸ್ಯರು,ಮಣಿನಾಲ್ಕೂರು ಸಹಾಕಾರಿ ಸಂಘದ ನೀದೇ ಶಕರು,ಸರಪಾಡಿ ಹಾಲು ಉತ್ಪಧಕ ಸಂಘದ ಅಧ್ಯಕ್ಷರೂಆದ ಧನಂಜಯ ಶೆಟ್ಟಿ ನಾಡಬೆಟ್ಟು ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರಾದ ದಯಾನಂದ ನಾಯ್ಕ್ ಸುಳ್ಯ , ಸರೋಜೀನಿ ಹಾಗೂ ಮಾಜಿ ಸದಸ್ಯರಾದ ಧರನೇಂದ್ರ ಜ್ಯೆನ್ ,ಹಾಗೂಸರಪಾಡಿ ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷರಾದ ಶಶೀಕಾಂತ್ ಶೆಟ್ಟಿ ಆರುಮೂಡಿ ಹಾಗೂ ಮಣಿನಾಲ್ಕೂರು ಸಹಕಾರಿ ಹಾಲು ಉತ್ಪಾಧಕರ ಸಂಘಧ ಉಪಾಧ್ಯಕ್ಷರಾದ ಶೀತರಾಮ ಪೂಜಾರಿ ತಿಂಗಳಾಡಿ ಹಾಗೂ ಸದಸ್ಯರಾಧ ಜಯ ನಾಯ್ಕ ಉದಯ ಪೂಜಾರಿ ಕಡಮಜೆ ಸುಜಾತಾ ಕೃಷ್ಣಪ್ಪ ನಾಯ್ಕ ನವೀನ್ ಕಡಮಜೆ ಹಾಗೂ ಬೂತ್ ಅಧ್ಯಕ್ಷರಾದ ಸಂತೋಷ್ ಕುಮಾರ್, ರಾಜೇಂದ್ರ ಕಡಮಾಜೆ ಹಾಗೂ ಹಾಗೂ blo ಆನಂದ ಶೆಟ್ಟಿ, ಬಾಚಕೆರೆ ಕಿಶೋರ್ ಆಟದಡ್ಕ, ವಸಂತ ಪೂಜಾರಿ ಡೆಚ್ಚಾರ್ ಹಾಗೂ ಪಕ್ಷದ ಪ್ರಮೂಕ ಕಯಾಕತರು ಉಪಸ್ಥೀತರಿದರು.

More from the blog

ಬಂಟ್ವಾಳ : ಜ್ಞಾನ ವಿಕಾಸ ತಾಲೂಕು ಮಟ್ಟದ ಮಹಿಳಾ ಕಾರ್ಯಕ್ರಮ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬಂಟ್ವಾಳ ತಾಲೂಕು ಜ್ಞಾನ ವಿಕಾಸ ತಾಲೂಕು ಮಟ್ಟದ ಮಹಿಳಾ ಕಾರ್ಯಕ್ರಮ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಾಲೂಕು...

ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಹೊಸ ಬೈಲಾದಂತೆ ಅಭಿವೃದ್ಧಿ ಶುಲ್ಕ : ಸಾಮಾನ್ಯ ಸಭೆ ಸ್ಪಷ್ಟನೆ

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ನ ಸಾಮಾನ್ಯ ಸಭೆ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅವರ ಅಧ್ಯಕ್ಷತೆಯಲ್ಲಿ ಜ.31ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು. ವಿಟ್ಲ ಪಟ್ಟಣ ಪಂಚಾಯತ್ ಗೆ ಬಂದ ಅಭಿವೃದ್ಧಿ ಶುಲ್ಕ ದ ಸುತ್ತೋಲೆಯ...

ಬಿ. ಜನಾರ್ದನ ಪೂಜಾರಿ ಮನೆಗೆ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಭೇಟಿ

ಬಂಟ್ವಾಳ: ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿಯವರು ಇಂದು ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮನೆಗೆ ತೆರಳಿ ಅವರ ಯೋಗ ಕ್ಷೇಮ ವಿಚಾರಿಸಿ, ಜಿಲ್ಲೆಯ ರಾಜಕೀಯ ವ್ಯವಸ್ಥೆ ಬಗ್ಗೆ...

ಮಿತ್ತೂರು: ನೌರತ್ತುಲ್ ಮದೀನಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ ಶಿಕ್ಷಕ : ಪ್ರಕರಣ ದಾಖಲು

ವಿಟ್ಲ: ಇಡ್ಕಿದು ಗ್ರಾಮದ ಮಿತ್ತೂರು ನೌರತ್ತುಲ್ ಮದೀನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಗೆ ಅಮಾನುಷವಾಗಿ ಬೆತ್ತದಿಂದ ಗಂಭೀರವಾಗಿ ಹಲ್ಲೆ ನಡೆಸಿದ ಶಾಲಾ ಶಿಕ್ಷಕ ಇಸ್ತಿಕಾರ್ ಮೇಲೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ...