Thursday, June 26, 2025

ನೇರಳಕಟ್ಟೆ: ಹಿರಿಯ ವಿದ್ಯಾರ್ಥಿ ಸಂಘದ ಸರ್ವ ಸದಸ್ಯರ ಸಭೆ

ಬಂಟ್ವಾಳ : ಜ.7 ರಂದು ಹಿರಿಯ ವಿದ್ಯಾರ್ಥಿ ಸಂಘದ ಸರ್ವ ಸದಸ್ಯರ ಸಭೆಯು ನೇರಳಕಟ್ಟೆ ಶಾಲೆಯ, ಉರ್ದಿಲ ಗುತ್ತು ಕೆ. ಇಂದು ಹಾಸ ರೈ ಸಭಾ ಭವನದಲ್ಲಿ ನಡೆಯಿತು.

ಈ ಸಭೆಯಲ್ಲಿ ಅತಿಥಿಗಳಾಗಿ ಶಾಲಾ ಎಸ್. ಡಿ. ಎಂ.ಸಿ. ಅಧ್ಯಕ್ಷ ರೋಹಿತಾಶ್ವ, ಉಪಾಧ್ಯಕ್ಷ  ಶಾಹುಲ್ ಹಮೀದ್, ಶಾಲಾ ಶತಮಾನೋತ್ಸ ಸಮಿತಿ ಗೌರವ ಅಧ್ಯಕ್ಷರು ಲಕ್ಷ್ಮಿ ಹೆಗ್ಡೆ, ಕಾರ್ಯಧ್ಯಕ್ಷ ನಿರಂಜನ್ ರೈ, ಹಾಗೂ ಜಿಲ್ಲೆಯ ಪ್ರಖ್ಯಾತ ಚಲನ ಚಿತ್ರನಟ ಚೇತನ್ ರೈ,  ಚಂದ್ರಹಾಸ ಶೆಟ್ಟಿ ಭಾಗವಹಿಸಿದ್ದರು. ವಿಸ್ತರಿಸಿದ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿ ರಚನೆಯಾಯಿತು . ಗೌರವ ಅಧ್ಯಕ್ಷ  ಶ್ರೀನಿವಾಸ್ ಮೆಲ್ಕಾರ್, ಅಧ್ಯಕ್ಷ ವಿಠ್ಠಲ್ ನಾಯ್ಕ್, ಕಾರ್ಯದರ್ಶಿ ಲತೀಫ್, ಖಜಾಂಚಿ  ಗೀತಾ, ಉಪಾಧ್ಯಕ್ಷ ಅಶೋಕ್ ರೈ, ಪ್ರೇಮ ನಾಯ್ಕ್, ರಜಾಕ್ ಸಾಹೇಬ್, ಕ್ರೀಡಾ ಕಾರ್ಯದರ್ಶಿ  ಬೇಬಿನಾಯ್ಕ್, ಉಪಕಾರ್ಯದರ್ಶಿ  ಪ್ರಕಾಶ್ ರೈ, ಶಶಿಧರ್ ಶೆಟ್ಟಿ, ಬದ್ರುದ್ದಿನ್, ಕಾನೂನು ಸಲಹೆಗರಾರ ಪ್ರೇಮನಾಥ್ ಶೆಟ್ಟಿ, ಸಂಸ್ಕೃತಿಕ ಕಾರ್ಯದರ್ಶಿ  ಮೋಹನ್ ಆಚಾರ್ಯ,  ಪೂವಪ್ಪ,  ಕೂಸಪ್ಪ ಕಲ್ಲೋಳಿಗುಡ್ಡೆ, ಸಂಘಟನಾ ಕಾರ್ಯದರ್ಶಿ  ವಿಶು ಕುಮಾರ್, ರಶೀದ್, ಅಥವುಲ್ಲ ನೇರಳಕಟ್ಟೆ,  ಉಪೇಂದ್ರ ಆಚಾರ್ಯ, ಚಂದ್ರಶೇಖರ ಪೆರಾಜೆ,  ಹರೀಶ್ ನಾಯ್ಕ್ ಎಲ್ಕಜೆ,  ಸಂತೋಷ್ ಶೆಟ್ಟಿ,  ದಿನಕರ ನಾಯಕ್ ಹಾಗೂ ಗೌರವ ಸಲಹೆಗಾರರು ತನಿಯಪ್ಪ ಗೌಡ,  ಕೆ ಶ್ರೀಧರ್ ರೈ, ಡೇನಿಸ್ ಪಾಯಸ್, ಕೆ  ಉಮ್ಮರ್ ನೇರಳಕಟ್ಟೆ , ಮೊಹಮ್ಮದ್ ರಫೀಕ್ ಎಸ್ ಎಂ ,  ಸುರೇಶ್ ರೈ,  ರಾಮಚಂದ್ರ ಕುಲಾಲ್, ದಿನೇಶ್ NITK  ಚೇತನ್ ರೈ, ಚಂದ್ರಹಾಸ್ ಶೆಟ್ಟಿ ಸಂಘಕ್ಕೆ ಆಯ್ಕೆ ಮಾಡಲಾಯಿತು. ಶಾಲಾ ಅಧ್ಯಾಪಕರಾದ  ಸುಧಾಕರ್ ಶೆಟ್ಟಿ ಇವರು ಸಲಹೆ ಸೂಚನೆಯನ್ನು ನೀಡಿದರು.

More from the blog

Netravathi River : ನೇತ್ರಾವತಿ ನದಿ‌ ನೀರಿನ ಮಟ್ಟ ಏಕಾಏಕಿ ಏರಿಕೆ – ಎಚ್ಚರಿಕೆ ವಹಿಸಲು ಸೂಚನೆ..

ಬಂಟ್ವಾಳ: ನೇತ್ರಾವತಿ ನದಿ‌ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದ್ದು 7.4 ಆಗಿದೆ. ಬೆಳಿಗ್ಗೆ 6 ಗಂಟೆಯ ವೇಳೆಗೆ 6.7 ರಲ್ಲಿ ಹರಿಯುತ್ತಿದ್ದ ನದಿ ನೀರು ಸುಮರು 8.30 ಗಂಟೆಗೆ 7.5 ಕ್ಕೆ ಏರಿಕೆಯಾಗಿದೆ. ಅಪಾಯದ...

School Holiday : ಭಾರೀ ಮಳೆ ಮುನ್ಸೂಚನೆ : ನಾಳೆ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ..

ಬೆಳ್ತಂಗಡಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನಲೆ ಬೆಳ್ತಂಗಡಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಖಾಸಗಿ ವಿದ್ಯಾಸಂಸ್ಥೆಗಳಿಗೆ ಜೂನ್ 26ರಂದು ರಜೆ ಘೋಷಣೆ ಮಾಡಲಾಗಿದೆ. ಮುಂಜಾಗೃತ ಕ್ರಮವಾಗಿ ತಹಶೀಲ್ದಾರ್ ರವರ ತಾಲೂಕು ವಿಪತ್ತು...

Bantwal Police :ಜೂನ್ 26 ರಂದು ” ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ” ಅಭಿಯಾನ 2025 ಕಾರ್ಯಕ್ರಮ

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ ಹಾಗೂ ಬಂಟ್ವಾಳ ವೃತ್ತದ ಪೋಲೀಸ್ ಇಲಾಖೆಯ ವತಿಯಿಂದ ಬಿಸಿರೋಡಿನಲ್ಲಿ ಜೂನ್ 26 ರಂದು " ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ " ಅಭಿಯಾನ 2025 ಕಾರ್ಯಕ್ರಮ ನಡೆಯಲಿದೆ...

Kalladka : ಕಲ್ಲಡ್ಕ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತ..

ಬಂಟ್ವಾಳ : ಬಂಟ್ವಾಳ ತಾಲೂಕಿನ ಕಲ್ಲಡ್ಕದ ಪ್ಲೈ ಓವರ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಿಸಿರೋಡು - ಅಡ್ಡಹೊಳೆ ಅತೀ ಉದ್ದದ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಿದೆ. ಕಳೆದ 25 ದಿನಗಳ ಹಿಂದೆ...