ಬಂಟ್ವಾಳ: ಕರಾವಳಿ ಯಾದ್ಯಂತ ನಿಲ್ಲದ ವರುಣನ ಆರ್ಭಟ, ದ.ಕ.ಜಿಲ್ಲೆ ರೆಡ್ ಅಲರ್ಟ್ ಘೋಷಣೆ ಯಾಗಿದೆ.
ಜೊತೆಗೆ ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಶಾಲಾ ಕಾಲೇಜು ಗಳಿಗೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅಗಸ್ಟ್ (10 ) ನಾಳೆಯೂ ರಜೆ ಘೋಷಣೆ ಮಾಡಿದ್ದಾರೆ.

ಬಂಟ್ವಾಳ: ಕರಾವಳಿ ಯಾದ್ಯಂತ ನಿಲ್ಲದ ವರುಣನ ಆರ್ಭಟ, ದ.ಕ.ಜಿಲ್ಲೆ ರೆಡ್ ಅಲರ್ಟ್ ಘೋಷಣೆ ಯಾಗಿದೆ.
ಜೊತೆಗೆ ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಶಾಲಾ ಕಾಲೇಜು ಗಳಿಗೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅಗಸ್ಟ್ (10 ) ನಾಳೆಯೂ ರಜೆ ಘೋಷಣೆ ಮಾಡಿದ್ದಾರೆ.