Monday, February 2, 2026

ಪ್ರತಿಭಾಕಾರಂಜಿ ಕುಂಭಶ್ರೀ ಶಾಲೆ ತಾಲೂಕು ಮಟ್ಟಕ್ಕೆ ಆಯ್ಕೆ

ನಿಟ್ಟಡೆ: 2019-20ನೇ ಸಾಲಿನ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೇಡಿ ಇಲ್ಲಿ ನಡೆಯಿತು. ಕುಂಭಶ್ರೀ ಸಂಸ್ಥೆಯ ಹಲವು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಘುಸಂಗೀತ ಕಿರಿಯ ವಿಭಾಗ ಪ್ರಥಮ ಸ್ಥಾನ ಸ್ಫೂರ್ತಿ 4ನೇ ತರಗತಿ, ಹಿರಿಯ ವಿಭಾಗ ತೃತೀಯ ಸಿಂಚನ ಭಟ್ 7ನೇ ತರಗತಿ, ಕೊಂಕಣಿ ಹಿರಿಯ ವಿಭಾಗ ದ್ವಿತೀಯ ಹರ್ಷೀತಾ ಫೆರ್ನಾಡಿಸ್ 6ನೇ ತರಗತಿ, ಇಂಗ್ಲೀಷ್ ಕಂಠಪಾಠ ಹಿರಿಯ ವಿಭಾಗ ದ್ವಿತೀಯ ಅರ್ಫಲ್ ಸೈಫ್ 7ನೇ ತರಗತಿ, ತುಳು ಕಂಠಪಾಠ ಕಿರಿಯ ವಿಭಾಗ ದ್ವಿತೀಯ, ಪ್ರಜ್ಞಾ 2ನೇ ತರಗತಿ, ಹಿರಿಯ ವಿಭಾಗ ತೃತೀಯ ಸಮೀಕ್ಷಾ 7ನೇ ತರಗತಿ ಸಂಸ್ಕೃತ ಧಾರ್ಮಿಕ ಪಠಣ ಹಿರಿಯ ವಿಭಾಗ ದ್ವಿತೀಯ ಪ್ರಣತಿ.ಪಿ ಹೆಬ್ಬಾರ್, 7ನೇ ತರಗತಿ ಕ್ಲೆ ಮೋಡಲಿಂಗ್ ಹಿರಿಯ ವಿಭಾಗ ದ್ವಿತೀಯ ಸುಧೀಶ್ ಜಿ.ಶೆಟ್ಟಿ 5ನೇತರಗತಿ, ಭಕ್ತಿಗೀತೆ ಕಿರಿಯ ವಿಭಾಗ ದ್ವಿತೀಯ ಪ್ರಿಯಾ 2ನೇ ತರಗತಿ, ಉರ್ದು ಕಂಠಪಾಠ ಹಿರಿಯ ವಿಭಾಗ ತೃತೀಯ ಹಶ್ಮಿಯಾ ಆಯಿಷ 7ನೇ ತರಗತಿ, ತೆಲುಗು ಕಂಠಪಾಠ ಹಿರಿಯ ವಿಭಾಗ ತೃತೀಯ ಸಮುದ್ಯತ 5ನೇ ತರಗತಿ, ಸಾಮೂಹಿಕ ದೇಶಭಕ್ತಿಗೀತೆ ಕಿರಿಯ ವಿಭಾಗ ದ್ವಿತೀಯ. ಸ್ಪೂರ್ತಿ 4ನೇ, ಧನ್ವಿತಾ 2ನೇ, ಪ್ರಜ್ಞಾ 2ನೇ, ಪ್ರೀತಿ 2ನೇ, ಪ್ರಿಯಾ 2ನೇ. ಹಿರಿಯ ವಿಭಾಗ ಪ್ರಥಮ. ಅನನ್ಯ.ಎನ್, ಉಡುಪ 7ನೇ, ಸಿಂಚನ ಭಟ್ 7ನೇ, ಪ್ರಣತಿ ಹೆಬ್ಬಾರ್ 7ನೇ , ಕೆ ಲಿಖಿತ, ತ್ರಿಷ, ವರ್ಷಿತಾ.ಜಾನಪದ ನೃತ್ಯ ಹಿರಿಯ ವಿಭಾಗ ದ್ವಿತೀಯ ಪ್ರಣತಿ.ಪಿ ಹೆಬ್ಬಾರ್ 7ನೇ, ಪೃಥ್ವಿ 7ನೇ, ಸಿಂಚನ 7ನೇ, ಸಮೀಕ್ಷಾ 7ನೇ, ತ್ರಿಷ 7ನೇ, ಕೀರ್ತನಾ 7ನೇತರಗತಿ. ಇವರು ವಿಜೇತರಾಗಿದ್ದಾರೆ. ಹಾಗೂ 15 ಬಹುಮಾನಗಳನ್ನು ಪಡೆದು ಇಬ್ಬರು ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿ ನಮ್ಮ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.

More from the blog

ಬಂಟ್ವಾಳ : ಜ್ಞಾನ ವಿಕಾಸ ತಾಲೂಕು ಮಟ್ಟದ ಮಹಿಳಾ ಕಾರ್ಯಕ್ರಮ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬಂಟ್ವಾಳ ತಾಲೂಕು ಜ್ಞಾನ ವಿಕಾಸ ತಾಲೂಕು ಮಟ್ಟದ ಮಹಿಳಾ ಕಾರ್ಯಕ್ರಮ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಾಲೂಕು...

ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಹೊಸ ಬೈಲಾದಂತೆ ಅಭಿವೃದ್ಧಿ ಶುಲ್ಕ : ಸಾಮಾನ್ಯ ಸಭೆ ಸ್ಪಷ್ಟನೆ

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ನ ಸಾಮಾನ್ಯ ಸಭೆ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅವರ ಅಧ್ಯಕ್ಷತೆಯಲ್ಲಿ ಜ.31ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು. ವಿಟ್ಲ ಪಟ್ಟಣ ಪಂಚಾಯತ್ ಗೆ ಬಂದ ಅಭಿವೃದ್ಧಿ ಶುಲ್ಕ ದ ಸುತ್ತೋಲೆಯ...

ಬಿ. ಜನಾರ್ದನ ಪೂಜಾರಿ ಮನೆಗೆ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಭೇಟಿ

ಬಂಟ್ವಾಳ: ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿಯವರು ಇಂದು ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮನೆಗೆ ತೆರಳಿ ಅವರ ಯೋಗ ಕ್ಷೇಮ ವಿಚಾರಿಸಿ, ಜಿಲ್ಲೆಯ ರಾಜಕೀಯ ವ್ಯವಸ್ಥೆ ಬಗ್ಗೆ...

ಮಿತ್ತೂರು: ನೌರತ್ತುಲ್ ಮದೀನಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ ಶಿಕ್ಷಕ : ಪ್ರಕರಣ ದಾಖಲು

ವಿಟ್ಲ: ಇಡ್ಕಿದು ಗ್ರಾಮದ ಮಿತ್ತೂರು ನೌರತ್ತುಲ್ ಮದೀನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಗೆ ಅಮಾನುಷವಾಗಿ ಬೆತ್ತದಿಂದ ಗಂಭೀರವಾಗಿ ಹಲ್ಲೆ ನಡೆಸಿದ ಶಾಲಾ ಶಿಕ್ಷಕ ಇಸ್ತಿಕಾರ್ ಮೇಲೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ...