ಪ್ರಧಾನ ಮಂತ್ರಿ ನರೆಂದ್ರ ಮೊದಿಯವರು ರೈತರಿಗೆ ಪ್ರೊತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ರೈತರ ಬ್ಯಾಂಕ್ ಖಾತೆಗೆ ರೂ. 2000 ರಂತೆ ಮೂರು ಕಂತುಗಳಲ್ಲಿ ವಾರ್ಷಿಕ 6000 ರೂ.ಜಮೆ ಮಾಡುವ ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಾ ಯೋಜನೆ ಕಿಸಾನ್ ಸಮ್ಮನ್ ಗೆ ಅರ್ಜಿ ಸಲ್ಲಿಸಲು ಪ್ರಾರಂಭವಾಗಿದ್ದು, ಕನಿಷ್ಠ 0.15 ಸೆನ್ಸ್ ನಿಂದ 5 ಎಕರೆ ವರೆಗೆ (ಜಂಟಿಯಾಗಿ ಯೂ) ಜಮೀನು ಇರುವ ಪ್ರತಿಯೊಬ್ಬ ರೈತರು ತನ್ನ ಆದಾರ್ ಕಾರ್ಡ್ ಜೆರಾಕ್ಸ್, ರೈತರ ಒಂದು ಪಾಸ್ ಪೋರ್ಟ್ ಸೈಝ್ ಪೋಟೋ, ರಾಷ್ತ್ರೀಕೃತ ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, ನೊಂದಿಗೆ ತಮ್ಮ ತಮ್ಮ ವ್ಯಾಪ್ತಿಯ ಸ್ಥಳೀಯ ಗ್ರಾಮ ಪಂಚಾಯತ್ ಗಳಿಗೆ ಹೋಗಿ ಅರ್ಜಿ ಸಲ್ಲಿಸಿ, ಕೇಂದ್ರ ಸರಕಾರದ ಈ ಯೋಜನೆಯ ಸದುಪಯೋಗ ಪಡೆಯುವಂತೆ, ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

