ವಿಟ್ಲ: ಪೆರುವಾಯಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಹಿರಿಯ ಶಿಕ್ಷಕರಾದ ಗೋವಿಂದ ಭಟ್, ರಾಮ್ ಭಟ್, ಬಾಲಕೃಷ್ಣ ಭಂಡಾರಿ, ನರಸಿಂಹ ಭಟ್, ಖಲಿಸ್ತಾ ಮೊಂತೆರೊ, ಗೀತಾ, ರಾಮಯ್ಯ ಶೆಟ್ಟಿ, ಪಂಜ ಸಂಜೀವ ಶೆಟ್ಟಿ ಅವರನ್ನು ಗೌರವಿಸಲಾಯಿತು.

ವಿಟ್ಲ: ಪೆರುವಾಯಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಹಿರಿಯ ಶಿಕ್ಷಕರಾದ ಗೋವಿಂದ ಭಟ್, ರಾಮ್ ಭಟ್, ಬಾಲಕೃಷ್ಣ ಭಂಡಾರಿ, ನರಸಿಂಹ ಭಟ್, ಖಲಿಸ್ತಾ ಮೊಂತೆರೊ, ಗೀತಾ, ರಾಮಯ್ಯ ಶೆಟ್ಟಿ, ಪಂಜ ಸಂಜೀವ ಶೆಟ್ಟಿ ಅವರನ್ನು ಗೌರವಿಸಲಾಯಿತು.