ಬಂಟ್ವಾಳ: ಬೊಳ್ಳುಕಲ್ಲು ಪೆರಾಜೆ ಶ್ರೀ ದೇವಿ ಭಜನಾ ಮಂದಿರದಲ್ಲಿ ವಾಸ್ತು ಪೂಜೆ ಮತ್ತು ಶ್ರೀ ದೇವಿಗೆ ನೂತನ ದಾರು ಮಂಟಪ ಸಮರ್ಪಣಾ ಕಾರ್ಯಕ್ರಮ ನಡೆಯಿತು.ಬಳಿಕ ಸಂಜೆ 6 ಗಂಟೆಯವರೆಗೆ ಭಜನಾ ಸೇವೆ ನಡೆಯಿತು.


ಬಂಟ್ವಾಳ: ಬೊಳ್ಳುಕಲ್ಲು ಪೆರಾಜೆ ಶ್ರೀ ದೇವಿ ಭಜನಾ ಮಂದಿರದಲ್ಲಿ ವಾಸ್ತು ಪೂಜೆ ಮತ್ತು ಶ್ರೀ ದೇವಿಗೆ ನೂತನ ದಾರು ಮಂಟಪ ಸಮರ್ಪಣಾ ಕಾರ್ಯಕ್ರಮ ನಡೆಯಿತು.ಬಳಿಕ ಸಂಜೆ 6 ಗಂಟೆಯವರೆಗೆ ಭಜನಾ ಸೇವೆ ನಡೆಯಿತು.


