ಕಾರಣೀಕ ಪಣೋಲಿಬೈಲು ಕ್ಷೇತ್ರದ ಧರ್ಮ ಪ್ರಕಾರ ಪರಂಪರೆಯ ಸೇವೆಗೆ ನಾರಾಯಣ ಮೂಲ್ಯ ನಿಯುಕ್ತಿ. ದೈವದ ಅಭಯ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಲಶ ಸ್ನಾನದ ಬಳಿಕ ದೈವದ ಸೇವೆಗೆ ನಿಯುಕ್ತಿ. ಈ ಸಂದರ್ಭದಲ್ಲಿ ಸಜಿಪ ಮಗಣೆ ಕಾಂತಾಡಿಗುತ್ತು ಮನೆಯವರು ನಗ್ರಿಗುತ್ತು ಜಯರಾಮ ಶೆಟ್ಟಿ ಕ್ಷೇತ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.














