ಮಡಂತ್ಯಾರು: ರಾಜರತ್ನ ತಂಡ ಶ್ರೀ ಗುರು ರಾಘವೇಂದ್ರ ಮಠ ಮಡಂತ್ಯಾರು ಇದರ ವತಿಯಿಂದ ಚಾರ್ಮಡಿ ಪ್ರವಾಹ ಸಂತ್ರಸ್ತರಿಗೆ ಅಕ್ಕಿ , ಎಣ್ಣೆ , ಸಾಂಬರೂಹುಡಿ , ಬಿಸ್ಕೆಟ್, ಸಾಬೂನು , ಪೆಷ್ಷ್, ಇನ್ನಿತರ ವಸ್ತುಗಳನ್ನು ಸುಮಾರು 45 ಮನೆಯವರಿಗೆ ತಂಡದ ಪ್ರಮುಖರಾದ ಸ್ವರ್ಣಲತಾ ಹೆಗ್ಡೆ ಮತ್ತು ಎಲ್ಲಾ ಸದಸ್ಯರ ಉಪಸ್ಥಿತಿಯಲ್ಲಿ ನೀಡಲಾಯಿತು.
