ಬಂಟ್ವಾಳ: ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ವಿವಿಧ ಫಲಾನುಭವಿಗಳಿಗೆ ರೂ.4.5 ಲಕ್ಷದ ಪರಿಹಾರ ಚೆಕ್ ಮತ್ತು ಹಕ್ಕುಪತ್ರವನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ವಿತರಿಸಿದರು.



ಬಂಟ್ವಾಳ: ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ವಿವಿಧ ಫಲಾನುಭವಿಗಳಿಗೆ ರೂ.4.5 ಲಕ್ಷದ ಪರಿಹಾರ ಚೆಕ್ ಮತ್ತು ಹಕ್ಕುಪತ್ರವನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ವಿತರಿಸಿದರು.



