ಬಂಟ್ವಾಳ: ಕೊರೋನಾ ಭಯದ ನಡುವೆ ಮಂಗಳೂರಿನಲ್ಲಿ ಅಮಾನವೀಯ ಘಟನೆ ನಡೆದಿದೆ. ಕ್ವಾರಂಟೈನ್ ನಲ್ಲಿದ್ದ ಗರ್ಭಿಣಿಯ ನೆರವಿಗೆ ಬಾರದ ಮಂಗಳೂರಿನ ವೈದ್ಯರು.
ಮಂಗಳೂರು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಮಗು ಸಾವು. ಎರಡು ಜೀವದ ಜೊತೆ ಮಂಗಳೂರು ವೈದ್ಯರ ಚೆಲ್ಲಾಟ. ವೈದ್ಯರ ತಪ್ಪಿಗೆ ಜೀವ ಬಿಟ್ಟ ಪುಟ್ಟ ಮಗು.


ಬಂಟ್ವಾಳ: ಕೊರೋನಾ ಭಯದ ನಡುವೆ ಮಂಗಳೂರಿನಲ್ಲಿ ಅಮಾನವೀಯ ಘಟನೆ ನಡೆದಿದೆ. ಕ್ವಾರಂಟೈನ್ ನಲ್ಲಿದ್ದ ಗರ್ಭಿಣಿಯ ನೆರವಿಗೆ ಬಾರದ ಮಂಗಳೂರಿನ ವೈದ್ಯರು.
ಮಂಗಳೂರು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಮಗು ಸಾವು. ಎರಡು ಜೀವದ ಜೊತೆ ಮಂಗಳೂರು ವೈದ್ಯರ ಚೆಲ್ಲಾಟ. ವೈದ್ಯರ ತಪ್ಪಿಗೆ ಜೀವ ಬಿಟ್ಟ ಪುಟ್ಟ ಮಗು.

