ವಿಟ್ಲ: ವಿಟ್ಲ ಮಂಗಳಪದವು ಕಾಮಟದಲ್ಲಿ ನಾಗದೇವರು, ರಕ್ತೇಶ್ವರಿ ಹಾಗೂ ಗುಳಿಗ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜೂ. 9 ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಕಾಮಟ ನಾಗಬನದಲ್ಲಿ ನಾಗಪಾತ್ರಿ ರೆಂಜಾಳ ನಾರಾಯಣ ಭಟ್ ಇವರಿಂದ ನಾಗದರ್ಶನ ಸೇವೆಯು ನಡೆಯಲಿದೆ.

ವಿಟ್ಲ: ವಿಟ್ಲ ಮಂಗಳಪದವು ಕಾಮಟದಲ್ಲಿ ನಾಗದೇವರು, ರಕ್ತೇಶ್ವರಿ ಹಾಗೂ ಗುಳಿಗ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜೂ. 9 ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಕಾಮಟ ನಾಗಬನದಲ್ಲಿ ನಾಗಪಾತ್ರಿ ರೆಂಜಾಳ ನಾರಾಯಣ ಭಟ್ ಇವರಿಂದ ನಾಗದರ್ಶನ ಸೇವೆಯು ನಡೆಯಲಿದೆ.