*ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ ಬಂಟ್ವಾಳ ದ.ಕ,*

ಎಲ್ಲಾ ರೈತ ಸದಸ್ಯರ ಅವಗಾಹನೆಗಾಗಿ ಬ್ಯಾಂಕಿನ ಮಹಾಸಭೆಯನ್ನು ಮಂದೂಡಲಾಗಿದೆ.
ದಿನಾಂಕ 13.11.2021 ನೇ ಶನಿವಾರ ನಡೆಸಲು ನಿರ್ಧರಿಸಲಾಗಿದ್ದ ಈ ಬ್ಯಾಂಕಿನ *ವಾರ್ಷಿಕ ಮಹಾಸಭೆ* ಯನ್ನು *ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಮುಂದೂಡಲಾಗಿದೆ.*
ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಬ್ಯಾಂಕಿನ ಎಲ್ಲಾ ರೈತ ಸದಸ್ಯರು ಸಹಕರಿಸಬೇಕಾಗಿ ವಿನಂತಿ.
(ಸಹಕಾರಿ ಸಂಘಗಳ ಉಪನಿಬಂಧಕರ ಅನುಮತಿ ಮೇರೆಗೆ)
ಸಹಿ/-, ಪದ್ಮನಾಭ ಜಿ. ಪ್ರಭಾರ ವ್ಯವಸ್ಥಾಪಕರು.

