Saturday, January 31, 2026

ಚೌಕಿದಾರ..

ನಾನು ನಮ್ಮ ದೇಶವನ್ನು ಕಾಯುವೆ ಯಾಕೆಂದರೆ ನಾನು ಚೌಕಿದಾರ.

ನಾನು ಕಂಡಂತೆ ಕಳ್ಳರೆಲ್ಲರೂ ನನ್ನನ್ನು ನೋಡಿ ಹೆದರುವರು ಯಾಕೆಂದರೆ ನಾನು ಚೌಕಿದಾರ.

ಒಂದು ದಿನದಲ್ಲಿ ನಾನು ಮೂರು, ನಾಲ್ಕು ಗಂಟೆ ಮಲಗುವೆ ಯಾಕೆಂದರೆ ನಾನು ಚೌಕಿದಾರ.

ನಮ್ಮ ಸೈನಿಕರು ಯುದ್ಧ ಮಾಡುತ್ತಿರುವಾಗ ನಾನು ಮಲಗಲ್ಲ ಯಾಕೆಂದರೆ ನಾನು ಚೌಕಿದಾರ.

ನಮ್ಮ ದೇಶದ ವಿಜ್ಞಾನಿಗಳು ಸಂಶೋಧನೆ ಮಾಡಿ ಪ್ರಯೋಗಿಸುವಾಗ ನಾನು ಮಲಗಲ್ಲ ಯಾಕೆಂದರೆ ನಾನು ಚೌಕಿದಾರ.

ನಾನು ಒಂದು ದಿವಸ ನಿದ್ದೆ ಮಾಡಿಲ್ಲ ಎಂದರೆ ನಮ್ಮ ದೇಶ ಏನು ಮಾಡುತ್ತಿದ್ದೆ ಎಂದು ಅರ್ಥ ಯಾಕೆಂದರೆ ನಾನು ಚೌಕಿದಾರ.

ನಾನು ಕೆಲವು ನಿರ್ಧಾರವನ್ನು ಮಧ್ಯರಾತ್ರಿಯಲ್ಲಿ ತೆಗೆದುಕೊಳ್ಳುವೆ ಯಾಕೆಂದರೆ ನಾನು ಚೌಕಿದಾರ.

ರಾತ್ರಿ ಮಲಗುವ ಹೊತ್ತಿನಲ್ಲಿ ನಾನು ವಿದೇಶ ಸುತ್ತುವೆ ಯಾಕೆಂದರೆ ನಾನು ಚೌಕಿದಾರ.

 

ಗಿರೀಶ್ ತುಳಸೀವನ                                                                                                               

ನೆಕ್ಕರಾಜೆ ತುಳಸಿವನ ಮನೆ

 

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...