ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಇಂದಿನ ಸೇವೆ:


*ಪಳ್ಳಿಪ್ಪಾಡಿ ಹತ್ತು ಸಮಸ್ತರು ಬಾಕಿಮಾರು ಗದ್ದೆಯಲ್ಲಿ ಪಳ್ಳಿಪ್ಪಾಡಿ ವಯಾ ಪೊಳಲಿ.
*ಮುಳ್ಯ ಅಟ್ಲೂರು ಹತ್ತು ಸಮಸ್ತರು ಗಣೇಶ ನಗರ ಸುಳ್ಯ.
*ಸದಾಶಿವ ಶೆಟ್ಟಿ ಮುರ ‘ಸಾಧುಕೃಪಾ’ ಬಡಗ ಎಕ್ಕಾರು.
*ಲೀಲಾವತಿ ಪೂಜಾರ್ತಿ ಮತ್ತು ಮಕ್ಕಳು ಉಚ್ಚಿಲ ಶ್ರೀ ರಾಘವೇಂದ್ರ ಮಠ ರಸ್ತೆ – ಕಟೀಲು ಕ್ಷೇತ್ರ (2).
*ಅಶೋಕ್ ಕುಮಾರ್ ಶೆಟ್ಟಿ ಬೀರಿ ಕಾಪು ಮಾಣಿಲ ಮುರವ – ಕಟೀಲು ಕ್ಷೇತ್ರ (1).
*ರಾಜು ಗೌಡ ಮತ್ತು ಮಕ್ಕಳು ಅರೆಮಜಲು ಪಲ್ಕೆ ಬಡಗ ಮಿಜಾರು.












