Thursday, February 13, 2025

ವಲಯ ಮಟ್ಟದ ಪ್ರತಿಭಾಕಾರಂಜಿ ಶ್ರೀರಾಮ ಪ್ರೌಢಶಾಲೆ – ಸಮಗ್ರ ಪ್ರಶಸ್ತಿ

ಕಲ್ಲಡ್ಕ: ಪೆರ್ನೆ ಶ್ರೀರಾಮಚಂದ್ರ ವಿದ್ಯಾಲಯದಲ್ಲಿ ನಡೆದ ವಲಯ ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಶ್ರೀರಾಮ ಪ್ರೌಢಶಾಲಾ ವಿದ್ಯಾರ್ಥಿಗಳು ತುಳು ಭಾಷಣದಲ್ಲಿ 10 ನೇ ಅವಿನಾಶ್ ಪ್ರಥಮ, ತೆಲುಗು ಭಾಷಣದಲ್ಲಿ 10ನೇ ದೀಕ್ಷಾ ಪ್ರಥಮ, ಕೊಂಕಣಿ ಭಾಷಣದಲ್ಲಿ 10ನೇ ಅನುಷಾ ಪ್ರಥಮ, ಮರಾಠಿ ಭಾಷಣದಲ್ಲಿ 10ನೇ ಆಶಿಷ್ ಸುಭಾಷ್‌ದಾಮ್ಲೆ ಪ್ರಥಮ, ಭಾವಗೀತೆ ಶರಣ್ಯ 9ನೇ ಪ್ರಥಮ, ಧಾರ್ಮಿಕ ಪಠಣ 10ನೇ ಪದ್ಮಶ್ರೀ ಪ್ರಥಮ, ಯಕ್ಷಗಾನ ವೈಯಕ್ತಿಕ 10ನೇ ವಂಶಿ ಪ್ರಥಮ, ಸಂಸ್ಕೃತ ಭಾಷಣ 10ನೇ ಚಿದಾನಂದ ದ್ವಿತೀಯ, ಗಝಲ್ 10ನೇ ಅನಘಾ ದ್ವಿತೀಯ, ಭರತನಾಟ್ಯ 10ನೇ ಭವಿತಾ ಕೆ. ದ್ವಿತೀಯ, ಮಿಮಿಕ್ರಿ 10ನೇ ತ್ರಿಜಿತ್‌ ತೃತೀಯ, ತಮಿಳು ಭಾಷಣ 9ನೇ ವಿಧ್ಯಶ್ರೀ ತೃತೀಯ, ಕನ್ನಡ ಭಾಷಣ 9ನೇ ಆದಿತ್ಯ ಮೈಥಿಲಿ ತೃತೀಯ, ನಾಟಕ ಗುಂಪು ಸ್ಪರ್ಧೆ ದ್ವಿತೀಯ, ನೃತ್ಯತಂಡ ತೃತೀಯ. ಒಟ್ಟು 7 ಪ್ರಥಮ ಸ್ಥಾನ, ನಾಲ್ಕು ದ್ವಿತೀಯ ಸ್ಥಾನ, ನಾಲ್ಕು ತೃತೀಯ ಸ್ಥಾನ ಪಡೆದು ವಲಯ ಮಟ್ಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...