ಕಲ್ಲಡ್ಕ: ಲಕ್ ಡೌನ್ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಕಲ್ಲಡ್ಕ ಬಾಳ್ತಿಲ ಹಾಗೂ ಶಂಭುಗ ಗ್ರಾಮದ ಸುಮಾರು 60 ಬಡ ಕುಟುಂಬಗಳಿಗೆ ಬೇಕಾದ ದಿನ ಬಳಕೆಯ ಆಹಾರ ಸಾಮಾಗ್ರಿಗಳನ್ನು ಬಾಳ್ತಿಲ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಬಿ.ಕೆ.ಅಣ್ಣು ಪೂಜಾರಿ, ಗೆಜ್ಜೆಗಿರಿ ಮಂಜನ ಗುಡ್ಡೆ ಪೂರ್ಲಿಪ್ಪಾಡಿ ಕಲ್ಲಡ್ಕ ಅವರು ವಿತರಿಸಿದರು. ಇವರೊಂದಿಗೆ ಜೈ ಆಂಜನೇಯ ಸೇವಾ ನಿಧಿಯ ಸದಸ್ಯರು ಕೂಡಾ ಸಹಕರಿಸಿದರು.


