Saturday, June 28, 2025

ಫೆ.16 ರಂದು “ಶೀ ದೇವೀ ಟ್ರೋಫಿ” ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟ

ಬಂಟ್ವಾಳ : “ಶ್ರೀದೇವೀ ಸ್ಪೋರ್ಟ್ಸ್ ಕ್ಲಬ್” ಗಾಂಧಿನಗರ ಕೆದಿಲ ಇದರ ಆಶ್ರಯದಲ್ಲಿ ಮತ್ತು ಊರ ಹತ್ತು ಸಮಸ್ತರ ಸಹಕಾರದೊಂದಿಗೆ ದಿ|ಈಶ್ವರ ಕುಲಾಲ್ ಹಾಗೂ ದಿ| ವಿಶ್ವನಾಥ ಶೆಟ್ಟಿ ಇವರ ದುರಂತ ಸಾವಿನಿಂದ ಅಘಾತಕ್ಕೊಳಗಾದ ಕುಟುಂಬಕ್ಕೆ ಆರ್ಥಿಕ ನೆರವಿನ ಸಹಾಯಾರ್ಥವಾಗಿ ಫೆ.16 ರಂದು ಶನಿವಾರ ಸಂಜೆ
4 ಗಂಟೆ ಯಿಂದ “ಈಶ- ವಿಶ್ವ ಕಬ್ಬಡಿ ಅಂಕಣ” ದಲ್ಲಿ “ಶೀ ದೇವೀ ಟ್ರೋಫಿ” ಗಾಗಿ 65 kg ವಿಭಾಗದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟ ನಡೆಯಲಿರುವುದು. ಇದರಲ್ಲಿ ಬಂದ ಹಣವನ್ನು ದಿವಂಗತ ಈಶ್ವರ್ ಕುಲಾಲ್ ಮತ್ತು ವಿಶ್ವನಾಥ ಶೆಟ್ಟಿ ಅವರ ಮನೆಗಳಿಗೆ ಸಹಾಯಾರ್ಥವಾಗಿ ನೀಡಲಾಗುವುದು.

ಕ್ರೀಡಾಭಿಮಾನಿಗಳನ್ನು ಮತ್ತು ಸಹೃದಯ ಬಂಧುಗಳನ್ನು ಆತ್ಮೀಯವಾಗಿ ಆಮಂತ್ರಿಸುತಿದ್ದೇವೆ.

ತಂಡದ ಪ್ರವೇಶ ಶುಲ್ಕ : 500

ಪ್ರಥಮ ಬಹುಮಾನ : 10,019
ದ್ವಿತೀಯ ಬಹುಮಾನ : 7019
ತೃತೀಯ ಬಹುಮಾನ : 5019
ಚತುರ್ಥ ಬಹುಮಾನ : 3019

ಸ್ಥಳ : ಶ್ರೀದೇವೀ ಭಜನಾ ಮಂದಿರ
ಗಾಂಧಿನಗರ,ಕೆದಿಲ.ಪೇರಮೊಗರು ಅಂಚೆ, ಬಂಟ್ವಾಳ ತಾಲೂಕು-574325



More from the blog

ಪಂತಡ್ಕ : ಎಸ್.ಕೆ.ಎಸ್.ಬಿ.ವಿ ವತಿಯಿಂದ ಸಮಸ್ತ ನೂರನೇ ಸ್ಥಾಪಕ ದಿನಾಚರಣೆ..

ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮದ ತರ್ಬಿಯತುಲ್ ಇಸ್ಲಾಂ ಮದ್ರಸ ಪಂತಡ್ಕ ಇದರ ವಿದ್ಯಾರ್ಥಿ ಸಂಘಟನೆ ಎಸ್.ಕೆ.ಎಸ್.ಬಿ.ವಿ ವತಿಯಿಂದ ಸಮಸ್ತ ನೂರನೇ ಸ್ಥಾಪಕ ದಿನಾಚರಣೆ ಕಾರ್ಯಕ್ರಮ ಮದ್ರಸ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ...

ಬಡ ಮಗುವಿನ ಚಿಕಿತ್ಸೆ ನೆರವಿಗೆ ಮುಂದಾದ ಸಿದ್ದಕಟ್ಟೆ ಪ್ರಾ. ಕೃ. ಪತ್ತಿನ ಸಹಕಾರ ಸಂಘ…

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಇನ್ನೂ ಹೆಚ್ಚಿನ...

ಕರ್ನಾಟಕದ ಕರಾವಳಿ ಸೇರಿ ಹಲವೆಡೆ ಜು. 3ರವರೆಗೆ ಭಾರಿ ಮಳೆ..

ಮಂಗಳೂರು : ರಾಜ್ಯದಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ಇಂದು (ಜೂನ್ 27) ಸಹ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಹೈ ಅಲರ್ಟ್ ಘೋಷಿಸಿದೆ. ಕೊಡಗಿನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ರೆಡ್...

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...