ಇಂದು ಪಂಚಕಟ್ಟೆ ಶ್ರೀ ಬಸವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಮುಂದಿನ ಮೂರು ವರ್ಷದ ಅವಧಿಗೆ ನೂತನ ಅಧ್ಯಕರಾಗಿ ಪ್ರಶಾಂತ್ ಪುಂಜಾಲಕಟ್ಟೆ ಅವರು ಆಯ್ಕೆಯಾಗಿದ್ದಾರೆ.


ಗೌರವಾಧ್ಯಕ್ಷರಾಗಿ ಸಂಜೀವ ಶೆಟ್ಟಿ ಮೂಗೆರೋಡಿ, ಉಪಾಧ್ಯಕ್ಷರಾಗಿ ಶ್ಯಾಮ್ ಪ್ರಸಾದ್ ಸಂಪಿಗೆತ್ತಾಯ, ಶೈಲೇಶ್ ಕುಮಾರ್ ಪುಳಿಮಜಲ್ ಗುತ್ತು, ಗಣೇಶ್ ಮೂಲ್ಯ ಅನಿಲಡೆ, ಕಾರ್ಯದರ್ಶಿಯಾಗಿ ಧರ್ಣಪ್ಪ ಗೌಡ ಹಟ್ಟತ್ತೋಡಿ, ಜೊತೆ ಕಾರ್ಯದರ್ಶಿಯಾಗಿ ದಯಾನಂದ ಬಿ.ಕೆ. ಬೈಲೋರ್ದು, ಕೋಶಾಧಿಕಾರಿಯಾಗಿ ಹರಿಪ್ರಸಾದ್ ನೂಜಿದಡೆ, ಕಾರ್ಯಕಾರಿಣಿ ಸದಸ್ಯರಾಗಿ ಕಾಂತಪ್ಪ ಗೌಡ ಹಟ್ಟತ್ತೋಡಿ, ಸುನೀಂದ್ರ ಮಾಣಿಂಜ, ಸತೀಶ್ ಶೆಟ್ಟಿ ಕುರ್ಡುಮೆ, ಜಯರಾಮ ಪೂಜಾರಿ ಕೊಯ್ಯಕೂರಿ ಗುತ್ತು, ರವೀಂದ್ರ ಶೆಟ್ಟಿ ಅನಿಲಡೆ, ಆನಂದ ಕೆಂಗರೋಡಿ, ರಾಜೇಶ್ವರಿ ಬಸವನಗುಡಿ, ರಾಧಾಕೃಷ್ಣ ಬೈಲೋರ್ದು, ಇವರನ್ನು ಮುಂದಿನ ಮೂರು ವರ್ಷದ ವ್ಯವಸ್ಥಾಪನಾ ಸಮಿತಿಗೆ ಆಯ್ಕೆ ಮಾಡಲಾಯಿತು.












