ಬಂಟ್ವಾಳ: ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ಬಂಟ್ವಾಳ ತಾಲೂಕಿನ ಮೈಯಾಳ ಅಂಗನವಾಡಿ ಕೇಂದ್ರ ದಲ್ಲಿ ಬಾಲವಿಕಾಸ ಸಮಿತಿ ಯ ಆಶ್ರಯದಲ್ಲಿ ಜರುಗಿತು.


ಸಭೆಯ ಅಧ್ಯಕ್ಷ ತೆ ಕಿಶೋರಿ ಸಂಘದ ಅಧ್ಯಕ್ಷೆ ಕುಮಾರಿ ಸಾಕ್ಷಿ ವಹಿಸಿದ್ದರು ಹಾಗು ಸಭೆಯಲ್ಲಿ ಬಾಲವಿಕಾಸ ಅಧ್ಯಕ್ಷ ಶ್ರೀ ಮತಿ ನೆಬಿಸತ್ ಮಿಶ್ರಿಯ,ಸದಸ್ಯರಾದ ಪ್ರಶಾತ್,ಸುನಿತಾ,ಇಲಿಯಾಸ್,ನೆಬಿಸಾ,ಮತ್ತುಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಬಾಯಿ ಹೆಚ್ .ಆಶಾ ಕಾರ್ಯಕರ್ತೆ ಶಾರದಾಉಪಸ್ದಿತರಿದ್ದರು ಕಿಶೋರಿ ಯರಿಗೆ ವಿವಿಧ ಸ್ಪರ್ದೆಯನ್ನು ಏರ್ಪಡಿಸಿ ಬಹುಮಾನ ವಿತರಣೆ,ಕುಮಾರಿಸಾಕ್ಷಿ
ಕುಮಾರಿತೌಸಿರಾ ಇವರ ಹುಟ್ಟು ಹಬ್ಬ ಆಚರಣೆ ಮಾಡಲಾಯಿತು ಯೋಜನಾಧಿಕಾರಿ ಸಭೆಯಲ್ಲಿ ಹೆಣ್ಣುಮಕ್ಕಳ ಸುರಕ್ಷತೆ,ಶಿಕ್ಷಣ,ಭ್ರೂಣ ಹತ್ಯೆ, ಬಾಲ್ಯವಿವಾಹ,ಅತ್ಯಚಾರ,ಲಿಂಗ ತಾರತಮ್ಯ,ಅಪೌಷ್ಟಿಕತೆ, ವರದಕ್ಷಿಣೆ, ಮಾಹಿತಿ ನೀಡಿದರು ಜೊತೆಗೆ ಹೆಣ್ಣುಮಕ್ಕಳ ಪ್ರತಿಜ್ಞಾ ಸ್ವಿಕಾರ,ಕೊರೋನಾ ಪ್ರತಿಜ್ಞಾ ಸ್ವಿಕಾರ ನಡೆಸಲಾಯಿತು ವಲಯದ ಮೇಲ್ವಿಚಾರಕಿ ಸಿಂಧು ಸ್ವಾಗತಿಸಿ ನಿರೂಪಿಸಿದರು,ವಂದನಾರ್ಪಣೆಯನ್ನು ಕಾರ್ಯ ಕರ್ತೆ ಶ್ರೀ ಮತಿ ವನಿತಾ ನಿರ್ವಹಿಸಿದರು

