ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಜನತೆಯ ಪ್ರಶ್ನೆಗೆ ಇನ್ನೆನು ಕೆಲವೇ ಕ್ಷಣಗಳಲ್ಲಿ ಫಲಿತಾಂಶ ದೊರೆಯಲಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯಲ್ಲಿ ಈಗಾಗಲೆ ಮತ ಎಣಿಕೆ ಪ್ರಾರಂಭವಾಗಿದ್ದು ಕೆಲವು ಬೂತ್ ಗಳ ಎಣಿಕೆ ಮುಗಿದು ವಿಜೇತರ ಪಟ್ಟಿಯು ಘೋಷಣೆಯಾಗಿದೆ.



ಎಲ್ಲಾ ಪಕ್ಷದ ಕಾರ್ಯಕರ್ತರು ಬೆಳ್ಳಂಬೆಳಗ್ಗೆಯೇ ಅಲ್ಲಿ ನೆರೆದಿದ್ದು ಜನಸಾಗರವೇ ಸೇರಿದಂತಿದೆ.












