Saturday, January 31, 2026

ಚಂದಳಿಕೆ: ವಜ್ರಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ದೇಜಪ್ಪ ಪೂಜಾರಿ ಆಯ್ಕೆ

ವಿಟ್ಲ: ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಜ್ರಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಸಾಮಾಜಿಕ ಕಾರ್‍ಯಕರ್ತ ದೇಜಪ್ಪ ಪೂಜಾರಿ ನಿಡ್ಯ ಅವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಶಂಕರ ಭಟ್ ಬದನಾಜೆ, ಸುಬ್ರಾಯ ಪೈ, ಗೌರವ ಸಲಹೆಗಾರರಾಗಿ ಭವಾನಿ ರೈ ಕೊಲ್ಯ, ಅಮ್ಮು ಶೆಟ್ಟಿ ಬೆಂಜತ್ತಿಮಾರ್, ಗಿರಿಯಪ್ಪ ಗೌಡ ಗಿರಿ ನಿವಾಸ, ಪುರುಷೊತ್ತಮ ಭಟ್ ಬದನಾಜೆ, ನೋಣಯ್ಯ ಪೂಜಾರಿ ಕಲ್ಲಕಟ್ಟ, ಉಪಾಧ್ಯಕ್ಷರಾಗಿ, ಮೋಹನ್ ಗೌಡ ಕಾಯರ್‌ಮಾರ್, ಗೌತಮ್ ಶೆಟ್ಟಿ ಕೊಲ್ಯ, ಜಯರಾಮ್ ನಿಡ್ಯ, ಕೃಷ್ಣಪ್ಪ ಪೂಜಾರಿ ಬೇರಿಕೆ, ದೇವಿಪ್ರಸಾದ್ ಶೆಟ್ಟಿ ಬೆಂಜತ್ತಿಮಾರ್, ಇಸ್ಮಾಯಿಲ್ ಚಂದಳಿಕೆ, ತೆರೇಸಾ ಕುರುಂಬಳ, ನಾರಾಯಣ ಪೂಜಾರಿ ಚಿಪುಡಿಯಡ್ಕ, ಕೋಶಾಧಿಕಾರಿಯಾಗಿ ಸಂಜೀವ ಪೂಜಾರಿ, ಸಹಕೋಶಾಧಿಕಾರಿ ಶ್ರೀನಿವಾಸ ಚಂದಳಿಕೆ, ಕಾರ್‍ಯದರ್ಶಿ ಸುಶಾಂತ್ ಸಾಲಿಎನ್. ಸಹಕಾರ್‍ಯದರ್ಶಿಯಾಗಿ ವಿಶ್ವನಾಥ ನ್ಯಾತೊಟ್ಟು, ಮಹೇಶ್ ಭಂಡಾರಿ ಕಲ್ಲಕಟ್ಟ, ಸಂಘಟನಾ ಕಾರ್‍ಯದರ್ಶಿಯಾಗಿ ಗಂಗಾಧರ.ಸಿ ಚಂದಳಿಕೆ, ಶ್ರೀಕೃಷ್ಣ ಮುದೂರು, ದಿವಾಕರ ಶೆಟ್ಟಿ ಅಬೀರಿ, ಸಮಿತಿಯ ಸದಸ್ಯರಾಗಿ ಮಂಜುನಾಥ ಕಲ್ಲಕಟ್ಟ, ವಾಸುದೇವ ಕೇಪುಳಗುಡ್ಡೆ, ಸನತ್ ಕುಮಾರ್, ಮಂಜುನಾಥ ನಾಯಕ್, ನರೇಂದ್ರ ಸಿ ಚಂದಳಿಕೆ, ಮಧು ಬಂಗೇರ, ರಾಜೇಶ್ ವಿಟ್ಲ, ಚೆನ್ನಪ್ಪ ಪೂಜಾರಿ ಕುಂಡಡ್ಕ, ರಾಜೀವ ಗೌಡ, ರವೀಂದ್ರ ನಿಡ್ಯ, ಲಕ್ಷ್ಮಣ ಆಚಾರ್ಯ, ಚಂದ್ರಶೇಖರ ಕಾಯರ್‌ಮಾರ್, ಶಿವಾನಂದ ರೈ ಕೊಲ್ಯ, ವಿಠಲ್ ಪೂಜಾರಿ ಅತಿಕಾರ ಬೈಲು, ತಿರುಮಲೇಶ್ವರ ನಿಡ್ಯ, ಜಿನ್ನಪ್ಪ ಮೂಲ್ಯ, ಬಾಲಪ್ಪ ಕುಂಡಡ್ಕ, ಶೇಖರ್, ಜತ್ತಪ್ಪ ಗೌಡ ಮುದೂರು, ಸುಧಾ ಉಜಿರೆಮಾರ್, ಗೀತಾ ಚಂದಳಿಕೆ, ವಸಂತ ಚಂದಳಿಕೆ, ಪುನೀತ್ ಕೊಲ್ಯ, ಪ್ರವೀಣ್ ಚಂದಳಿಕೆ, ನವೀನ್ ಜೋಗಿ ಕುರುಂಬಳ, ಯಾದವ ಅಬೀರಿ, ಲಿಂಗಪ್ಪ, ಸುರೇಶ್ ಪಿಲಿಂಜ, ದಿನೇಶ್ ಅವರನ್ನು ಆಯ್ಕೆ ಮಾಡಲಾಯಿತು.

More from the blog

ಫೆ.3 ಮತ್ತು 17ರಂದು ಪಣೋಲಿಬೈಲು ಕ್ಷೇತ್ರದಲ್ಲಿ ಅಗೇಲು ಸೇವೆ ಇಲ್ಲ 

ಬಂಟ್ವಾಳ : ತಾಲೂಕಿನ ಸಜೀಪಮೂಡ ಗ್ರಾಮದ ಕಾರಣಿಕ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಫೆಬ್ರವರಿ ತಿಂಗಳಿನಲ್ಲಿ ತಾ03 ಮತ್ತು17ರಂದು ಅಗೆಲು ಸೇವೆ ಇರುವುದಿಲ್ಲ ಉಳಿದ ಆದಿತ್ಯವಾರ ಮಂಗಳವಾರ ಶುಕ್ರವಾರ ಅಗೇಲು ಸೇವೆ...

ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘ : ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ 

ಬಂಟ್ವಾಳ : ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘ ಇದರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಬಿ.ಸಿ.ರೋಡ್ ಸರಕಾರಿ ನೌಕರರ ಭವನದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪಿ .ಲೋಕನಾಥ ಶೆಟ್ಟಿ ಇವರ...

ಬಿ.ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ..

ಬಂಟ್ವಾಳ : ಬಿ ವಿ ಕಾರಂತ ರಂಗ ಭೂಮಿಕಾ ಟ್ರಸ್ಟ್ ವತಿಯಿಂದ ಬಿ.ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ ಮಂಚಿ ಕುಕ್ಕಾಜೆಯ ಸಿದ್ಧಿ ವಿನಾಯಕ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು. ಎರಡು ದಿವಸಗಳ ಈ...

ಸಾರಿಗೆ ಬಸ್‌ಗಳ ಮೇಲೆ, ನಿಲ್ದಾಣದಲ್ಲಿ ತಂಬಾಕು ಜಾಹೀರಾತು ತೆರವಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ

ಬೆಂಗಳೂರು: ಸಾರಿಗೆ ಬಸ್, ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಸಾರಿಗೆ...