Saturday, January 31, 2026

ಬುರೂಜ್ : ಸ್ಕೌಟ್ಸ್ – ಗೈಡ್ಸ್ ಪ್ರಶಸ್ತಿ ಪ್ರಧಾನ

ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಇಲ್ಲಿ ವಾಮದಪದವು ಸ್ಥಳೀಯ ಸಂಸ್ಥೆಯು ಸ್ಕೌಟ್ಸ್ ಗೈಡ್ಸ್ಸ್‌ಗಳಿಗೆ ನಡೆಸಿದ ದ್ವಿತೀಯ ಸೋಪಾನ ಪರೀಕ್ಷೆಯ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರು ಉಪಸ್ಥಿತರಿದ್ದು ವಿದ್ಯಾರ್ಥಿಗಳು ಸ್ಕೌಟ್ಸ್ ಗೈಡ್ಸ್ ಸಂಸ್ಥೆಯು ನಡೆಸುವ ಮುಂದಿನ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಹಾಜರಾಗಬೇಕೆಂದು ಶುಭಹಾರೈಸಿದರು. ಜನಾಬ್ ಶೇಕ್ ರಹ್ಮತ್ತುಲ್ಲಾ ಸಂಚಾಲಕರು, ಶಾಲಾ ಮುಖ್ಯಶಿಕ್ಷಕಿ, ಸ್ಕೌಟ್ ಮಾಸ್ಟರ್ ಆದ ಜಯಶ್ರೀ ಸಾಲ್ಯಾನ್ ಪ್ರಶಸ್ತಿ ಪ್ರದಾನ ಮಾಡಿದರು. ಸಂಸ್ಥೆಯ ಸ್ಕೌಟ್ ಮಾಸ್ಟರ್ ಆದ ಶೋಭಾ.ಡಿ. ಮತ್ತು ಗೈಡ್ಸ್ ಕ್ಯಾಪ್ಟನ್ ವನಿತಾ ಶೆಟ್ಟಿ ಉಪಸ್ಥಿತರಿದ್ದರು.

ಉತ್ತೀರ್ಣಗೊಂಡ ವಿದ್ಯಾರ್ಥಿಗಳು : ಸ್ಕೌಟ್ಸ್: ಶೇಕ್ ಸಫ್ವಾನ್, ರಕ್ಷಣ್ ಆರ್ ಅಡಪ, ಸಂಪ್ರೀತ್, ಶೇಕ್ ಅಬ್ದುಲ್ ರಾಶಿಕ್, ಮೊಹಮ್ಮದ್ ಅಜರ್, ಅಬುಸೂಫಿಯನ್, ಮೊಹಮ್ಮದ್ ಅಕ್ರಂ, ಶೇಕ್ ಮೊಹಮ್ಮದ್ ತಾಜುದ್ದೀನ್, ಮೊಹಮ್ಮದ್ ಹಸೀಬ್, ದಿಶಾಂತ್, ಆಶಿಸ್, ವಿಶ್ವಾಸ್ ಶೆಟ್ಟಿ, ಮೊಹಮ್ಮದ್ ಶರೀಖ್, ಮೊಹಮ್ಮದ್ ಇಫಾಝ್ ಮತ್ತು ಮೊಹಮ್ಮದ್ ಇರ್ಶಾನ್.

ಗೈಡ್ಸ್ : ಫಾತಿಮಾ ರಿಝಾ, ತಸ್ನೀಯಾ, ಮೊಹ್ಸಿನಾ ಬಾನು, ಅಂಬ್ರೀನ್ ಬಾನು, ಮುಬೀನತುಲ್ ಅಸ್ಮಿಯಾ, ಫಾತಿಮಾ ಅಝ್ಮಿಯಾ, ಹುಝೈಫಾ ಬಾನು, ವೀಕ್ಷಾ, ಫಾತಿಮಾ ಝುಹಾ, ಫಮಾ ಝಬೀನ್, ಅಮೀನತುಲ್ ಝಕೀಯ್ಯಾ, ಸಾನಿಯಾ ಬೇಗಂ, ನಾಝಿಯಾ ಬಾನು, ನಫ್ರೀನಾ ಮತ್ತು ಶಹೀಮಾ.

More from the blog

ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘ : ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ 

ಬಂಟ್ವಾಳ : ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘ ಇದರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಬಿ.ಸಿ.ರೋಡ್ ಸರಕಾರಿ ನೌಕರರ ಭವನದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪಿ .ಲೋಕನಾಥ ಶೆಟ್ಟಿ ಇವರ...

ಬಿ.ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ..

ಬಂಟ್ವಾಳ : ಬಿ ವಿ ಕಾರಂತ ರಂಗ ಭೂಮಿಕಾ ಟ್ರಸ್ಟ್ ವತಿಯಿಂದ ಬಿ.ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ ಮಂಚಿ ಕುಕ್ಕಾಜೆಯ ಸಿದ್ಧಿ ವಿನಾಯಕ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು. ಎರಡು ದಿವಸಗಳ ಈ...

ಸಾರಿಗೆ ಬಸ್‌ಗಳ ಮೇಲೆ, ನಿಲ್ದಾಣದಲ್ಲಿ ತಂಬಾಕು ಜಾಹೀರಾತು ತೆರವಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ

ಬೆಂಗಳೂರು: ಸಾರಿಗೆ ಬಸ್, ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಸಾರಿಗೆ...

ವಿಕಾಸ್ ಪುತ್ತೂರು ಅವರಿಗೆ ನೀಡಿದ ನೋಟಿಸ್ ಇಲಾಖೆಯ ಕಣ್ಣು ತಪ್ಪಿನಿಂದ ಆಗಿದ್ದಂತೆ!!!!

ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಜೆಪಿ ಯುವ ನಾಯಕ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಆರೋಪದ ಮೇಲೆ ಪೋಲೀಸ್ ಇಲಾಖೆ ನೀಡಿದ ನೋಟಿಸ್ ನ ವಿರುದ್ದ ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ...