ಬಂಟ್ವಾಳ: ಜೀರ್ಣೋದ್ಧಾರಗೊಂಡು ಮೆ18 ರಿಂದ ಮೇ23 (2021) ತನಕ ಬ್ರಹ್ಮ ಕಲಶೋತ್ಸವ ನಡೆಯಲಿರುವ ಬೊಂಡಾಲ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಶಿವರಾತ್ರಿ ಯ ಪ್ರಯುಕ್ತ ಭಜನೆ ಹಾಗು ಶಿವಪೂಜೆ ನಡೆಯಿತು.



ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ ಪದ್ಮನಾಭ ಕೊಟ್ಟಾರಿಯವರು ಹಾಗೂ ಊರಿನ ಭಗವಧ್ಬಕ್ತರು ಪಾಲ್ಗೊಂಡಿದ್ದರು.












