*ಭಾರತೀಯ ಜನತಾ ಪಾರ್ಟಿಹಿಂದುಳಿದ ವರ್ಗಗಳ ಮೋರ್ಚಾ ಬಂಟ್ವಾಳ
ಇದರ ವತಿಯಿಂದ ವಿಶ್ವಕರ್ಮ ಜಯಂತಿಯನ್ನು* ಬಿಜೆಪಿ ಕಚೇರಿ ಯಲ್ಲಿ ಆಚರಿಸಲಾಯಿತು.


ಬಂಟ್ವಾಳ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ
ಹಿಂದುಳಿದ ವರ್ಗಗಳ ಮೋರ್ಚದ ಬಂಟ್ವಾಳ ಅಧ್ಯಕ್ಷ ಆನಂದ ಶಂಬೂರು ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ ರವೀಶ್ ಶೆಟ್ಟಿ ಕರ್ಕಳ ಮಂಡಲದ ಉಪಾಧ್ಯಕ್ಷ ವಜ್ರನಾಥ್ ಕಲ್ಲಡ್ಕ
ಜಿಲ್ಲಾ ಓಬಿಸಿ ಉಪಾಧ್ಯಕ್ಷ ಪುರುಷೋತ್ತಮ್ ಸಾಲಿಯಾನ್ ಮತ್ತು ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ
ಓಬಿಸಿ ಬಂಟ್ವಾಳ ಉಪಾಧ್ಯಕ್ಷ ಗೋಪಾಲ್ ಬಂಗೇರ
ಪ್ರಧಾನ ಕಾರ್ಯದರ್ಶಿ ಉಮೇಶ್ ಅರಳ ಚಿದಾನಂದ ಕಲ್ಲಡ್ಕ ಮತ್ತು ಕಮಲಾಕ್ಷಿ ಪೂಜಾರಿ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.












