ಶ್ರೀಕ್ಷೇತ್ರ ಮಿತ್ತಮಜಲು ,ಸಜಿಪಮಾಗಣೆ ಸಜಿಪದಲ್ಲಿ ಬಿಸು ಜಾತ್ರೆಗೆ ಬಿ ರಮಾನಾಥ ರೈ ಮಾಜಿ ಸಚಿವರು ಹಾಗೂ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಚಂದ್ರಪ್ರಕಾಶ್ ಶೆಟ್ಟಿ, ಬೇಬಿ ಕುಂದರ್, ಪ್ರಕಾಶ್ ಶೆಟ್ಟಿ ಶ್ರೀಶೈಲ, ವಿಶ್ವನಾಥ್ ಬೆಳ್ಚಡ, ಸದಾನಂದ ಪಾಂಜಾ, ಯೋಗೀಶ್ ಪಣೋಲಿಬೈಲ್, ಗಿರೀಶ್ ಮೊದಲಾದವರಿದ್ದರು.