ವಿಟ್ಲ: ವಿಟ್ಲಪಡ್ನೂರು ಗ್ರಾಮದ ಗಡದಕೋಡಿ ನಿವಾಸಿ ಅಧ್ಯಾಪಕ ರಾಮಣ್ಣ ಗೌಡರ ಸುಮಾರು ಒಂದು ಎಕರೆ ಜಾಗದಷ್ಟು ಗುಡ್ಡಕ್ಕೆ ಬೆಂಕಿಗಾಹುತಿಯಾಗಿದೆ. ಬಂಟ್ವಾಳ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ, ಸ್ಥಳಿಯರ ಸಹಕಾರದೊಂದಿಗೆ ಬೆಂಕಿ ಆರಿಸಿದರು.


ವಿಟ್ಲ: ವಿಟ್ಲಪಡ್ನೂರು ಗ್ರಾಮದ ಗಡದಕೋಡಿ ನಿವಾಸಿ ಅಧ್ಯಾಪಕ ರಾಮಣ್ಣ ಗೌಡರ ಸುಮಾರು ಒಂದು ಎಕರೆ ಜಾಗದಷ್ಟು ಗುಡ್ಡಕ್ಕೆ ಬೆಂಕಿಗಾಹುತಿಯಾಗಿದೆ. ಬಂಟ್ವಾಳ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ, ಸ್ಥಳಿಯರ ಸಹಕಾರದೊಂದಿಗೆ ಬೆಂಕಿ ಆರಿಸಿದರು.