ಬೆಳ್ತಂಗಡಿ: ತಾಲೂಕಿನ ಒಡಿಲ್ನಾಳ ಗ್ರಾಮದ ಅಂಕತಿಲ್ ಎಂಬಲ್ಲಿನ ಸರಕಾರಿ ಅರಣ್ಯ ಪ್ರದೇಶದಲ್ಲಿ ಸಿಡಿಲು ಬಡಿದು ಮರ ಛಿದ್ರಗೊಂಡಿರುವ ಘಟನೆ ಸಂಜೆ ಸುಮಾರು 3.45 ಸಮಯದಲ್ಲಿ ನಡೆದಿದೆ.



ಶ್ರೀಧರ ಆಚಾರಿ ಹಾಗು ಸುಶೀಲ ಎಂಬುವವರು ಅಲ್ಲಿ ವಾಸಿಸಿತಿದ್ದು, ಯಾವುದೆ ಹೆಚ್ಚಿನ ಹಾನಿ ಸಂಭವಿಸಿಲ್ಲವಾದರು ಸಿಡಿಲಿನ ಆರ್ಭಟಕ್ಕೆ ಊರಿನ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.












