*ಬಿ ಸಿ ರೋಡು ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸತೀಶ್ ಭಂಡಾರಿ ಪುನರ್ ಆಯ್ಕೆ
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ
ಬಿ ಸಿ ರೋಡು 40 ನೇ ಸಾಲಿನ ವಾರ್ಷಿಕ ಮಹಾಸಭೆಯು ಇಂದು ಆದಿತ್ಯವಾರ
ಶ್ರೀ ರಕ್ತೇಶ್ವರಿ ದೇವಿ
ಸನ್ನಿಧಿಯ ಸಭಾ ಮಂಟಪದಲ್ಲಿ ನಡೆಯಿತು.

2019.20 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಸತೀಶ್ ಭಂಡಾರಿ ಕುಳತಬೆಟ್ಟು
ಅಧ್ಯಕ್ಷರಾಗಿ ಪುನರ್ ಆಯ್ಕೆಯಾಗಿದ್ದಾರೆ
ಉಪಾಧ್ಯಕ್ಷರಾಗಿ ಬಿ. ಇಂದ್ರೇಶ್
ಬಿ ಸಿ ರೋಡು, ಭಾಸ್ಕರ ಟೈಲರ್ ಕಾಮಾಜೆ
ಹಾಗೂ ಸುರೇಶ್ ಕಮಾರ್ ಕೈಕಂಬ, ಪ್ರಧಾನ ಕಾರ್ಯದರ್ಶಿ
ರಾಜೇಶ್ ಕುಮಾರ್
ಬಿ ಸಿ ರೋಡು,
ಹಾಗೂ ಜೊತೆ ಕಾರ್ಯದರ್ಶಿ
ಎನ್ ಶ್ರೀಧರ ಶೆಣೈ
ಬಿ ಸಿ ರೋಡು,
ಕೋಶಾಧಿಕಾರಿಯಾಗಿ
ಶಿವ ಕುಮಾರ್ ಬಿ ಸಿ ರೋಡು.
ಕ್ರೀಡಾ ಕಾರ್ಯದರ್ಶಿಯಾಗಿ
ರಾಜೇಶ್ ಮೆಸ್ಕಾಂ ಹಾಗೂ ಮಾಧವ ಕುಲಾಲ್
ಬಿ ಸಿ ರೋಡು.
ಆಯ್ಕೆಯಾಗಿರುತ್ತಾರೆ.