ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾಡಳಿತ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ ಬೊಳ್ಳಾರಿ ತುಂಬೆ ಅಂಗನವಾಡಿ ಕೇಂದ್ರದ ಪೋಷಣಾ ಅಭಿಯಾನ ಯೋಜನೆಯಡಿಯಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ನಡೆಯಿತು.


ಈ ಸಂಧರ್ಭ ದಲ್ಲಿ ತುಂಬೆ ಪಂಚಾಯತ್ ಸದಸ್ಯೆ ಹೇಮಲತಾ ಜಿ. ಪೂಜಾರಿ ಆರೋಗ್ಯ ಕಾರ್ಯಕರ್ತೆ ಹಿತಾಶ್ರೀ, ಆಶಾಕಾರ್ಯಕರ್ತೆ ರೋಹಿಣಿ, ಎಂ ಡಿ ಕೆ ಕಾರ್ಯಕರ್ತೆ ಶಶಿಕಲಾ, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಶಕುಂತಲಾ, ಅಂಗನವಾಡಿ ಕಾರ್ಯಕರ್ತೆ ಪ್ರಭಾ, ಅಂಗನವಾಡಿ ಸಹಾಯಕಿ ಉಷಾ, ಹಿರಿಯ ಮಾರ್ಗದರ್ಶಿ ಗಳಾಗಿ ರೈಮಂಡ್ ಎಡ್ವಿನ್ ಜೆ.ಡಿಸೊಜಾ, ಮತ್ತಿತರರು ಉಪಸ್ಥಿತರಿದ್ದರು.

