ಬಂಟ್ವಾಳ: ವಟಪುರ ಕ್ಷೇತ್ರ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹತ್ಸೋವದ ಪ್ರಯುಕ್ತ ಓಂ ಸಾಯಿ ನಾಸಿಕ್ ಬ್ಯಾಂಡ್ ಅಂಡ್ ಟ್ರೂಪ್ ನ ಆಶ್ರಯದಲ್ಲಿ 4 ನೇ ವರ್ಷದ ಸಾಂಸ್ಕೃತಿಕ ಉತ್ಸವ ಮಾ.14 ರಂದು ಸಂಜೆ ಬಂಟ್ವಾಳ ರಥಬೀದಿಯಲ್ಲಿ ನಡೆಯಲಿದೆ ಎಂದು ಟ್ರೂಪ್ ನ ಮುಖ್ಯಸ್ಥ ಶಿವಪ್ರಸಾದ್ ಬಂಟ್ವಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

