ಬಂಟ್ವಾಳ: ಕೇಂದ್ರ ಸರಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್ ಬಂದ್ ಗೆ ಬಂಟ್ವಾಳದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶಾಂತಿಯುತವಾಗಿ ನಡೆಯುತ್ತಿದೆ.


ಅಂಗಡಿ, ಮುಂಗಟ್ಟುಗಳು, ಮೆಡಿಕಲ್ ಶಾಪ್, ಅಂಗಡಿ, ಮಳಿಗೆಗಳು ತೆರೆದಿವೆ. ಕೆಎಸ್ಸಾರ್ಟಿಸಿ ಬಸ್ ಗಳು ಆಟೋ ರಿಕ್ಷಾಗಳು ಎಂದಿನಂತೆಯೇ ಸಂಚಾರ ನಡೆಸುತ್ತಿದ್ದವು.