ಬಂಟ್ವಾಳ: ಮುಡಿಪು ನವೋದಯ ವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಅಭಿನವ್ ಎಚ್.ಕೆ. ಅವರು ದೆಹಲಿಯಲ್ಲಿ ಜ. 29ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮುಖಾಮುಖಿಯಾಗಿ ನಡೆಯಲಿರುವ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ಅವನು ಹರಿಪ್ರಸಾದ್-ಪುಷ್ಪಲತಾ ಶಿಕ್ಷಕ ದಂಪತಿಯ ಪುತ್ರ.
