ಬಂಟ್ವಾಳ: ತಾಲೂಕಿನ ಬಡಗ ಕಜೆಕಾರ್ ನ ನಡುವಚ್ಚಿಲ್ ಶ್ರೀ ಸಾರಮಣಿ ಭಕ್ತ ವೃಂದ (ರಿ.) ಮಾಡ ಇದರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ನೂತನ ಅಧ್ಯಕ್ಷರಾಗಿ ಕೃಷ್ಣಪ್ಪ ಮಾಡ , ಉಪಾಧ್ಯಕ್ಷರಾಗಿ ಚೆನ್ನಪ್ಪ ಮಾಡ, ಕಾರ್ಯದರ್ಶಿಯಾಗಿ ಸಂದೇಶ್ ಮಾಡ, ಜೊತೆ ಕಾರ್ಯದರ್ಶಿಯಾಗಿ ನವೀನ್ ಕಂರ್ಬಡ್ಕ, ಕೋಶಾಧಿಕಾರಿಯಾಗಿ ಮಂಜುನಾಥ ಮಾಡ, ಸಂಘಟನಾ ಕಾರ್ಯದರ್ಶಿಯಾಗಿ ಸಮಾಜ ಸೇವಕ ನಾರಾಯಣ ಬೊಳಂದೂರು ಕಜೆಕಾರ್..
ಹಾಗೂ ಓಬಯ ಮಾಡ ಆಯ್ಕೆಯಾಗಿದ್ದಾರೆ.
ಈ ಸಭೆಯಲ್ಲಿ ಊರಿನ ಹಿರಿಯರು, ಸತ್ಯಸಾರಮಣಿ ಭಕ್ತವೃಂದ ಸದಸ್ಯರು ಉಪಸ್ಥಿತರಿದ್ದರು.

