Saturday, January 31, 2026

ಕಡಿಮೆ ಅಂಕ ಪಡೆದ ಹಾಗೂ ಫೇಲಾದ ಮಕ್ಕಳಲ್ಲಿ ಒಂದು ಭಿನ್ನಹ.

ಕಡಿಮೆ ಅಂಕ ಬಂದ ಮಕ್ಕಳು ಮಮ್ಮಲ ಮರುಗದಿರಿ, ನಿಜವಾಗಿಯೂ ನೀವೇ ಅತ್ಯಂತ ಪ್ರಭಾವಶಾಲಿ, ದೊಡ್ಡ ವ್ಯಕ್ತಿಗಳಾಗುವವರು ತಾವು, ನೋಡಿ 100 ಗೆ 100 ತಗೆದವರು ಇಂದೇ ನಾನು ಡಾಕ್ಟರ್ ಅಥವಾ ಇಂಜಿನಿಯರ್ ಅಂತ ತಮ್ಮ ಭವಿಷ್ಯ ಬರೆದುಕೊಂಡು ಅದಕ್ಕೆ ಅವರು ಕಟೀ ಬದ್ದರಾಗುತ್ತಾರೆ, ಅದನ್ನು ಬಿಟ್ಟರೆ ಬದುಕೆಂಬುವುದು ಅವರಿಗೆ ನಶ್ವರ, ಆದರೆ ಫೇಲಾದವರು ಮತ್ತು 35% ನವರನ್ನು ನೋಡಿ, ಅವರಿಗೆಷ್ಟು ಅವಕಾಶಗಳು, ಎಲ್ಲಾ ಬಾಗಿಲು ಓಪನ್ ಇರುತ್ತವೆ, ದೇಶ ಕಟ್ಟುವ ನಾಯಕರು, ದೇಶ ಕಾಯುವ ಯೋಧರು, ಅನ್ನ ಬೆಳೆಯುವ ರೈತರು, ಇತರೆ ಕಾಂಪಿಟಿಷನ್ ಎಕ್ಸಾಮ್,, ಸಮಾಜ ಸೇವೆ, ಪದವಿ, ವ್ಯಾಪಾರ, ಹೀಗೆ ಹಲವಾರು ಅವಕಾಶ ಸಿಗುವುದು 35% ನವರಿಗೆ ಮತ್ತು ಫೇಲ್ ಆದವರಿಗೆ ಮಾತ್ರ, ಹಾಗಾಗು ಇವರು ಮಾತ್ರ ಜೀವನದಲ್ಲಿ ಮೇರು ವ್ಯಕ್ತಿಗಳಾಗುತ್ತಾರೆ, ಕಾರಣ ಮಾನಸಿಕವಾಗಿ ಯಾವ ಯುದ್ದ ಮಾಡಲೂ ತಯಾರಿರುತ್ತಾರೆ, ಇದಕ್ಕೆ ಅತ್ಯತ್ತಮ ಉದಾಹರಣೆ ವ್ಯಕ್ತಿಗಳೆಂದರೆ ಸಚಿನ್ ತೆಂಡೂಲ್ಕರ್, ಅಮಿತಾಬ್ ಬಚ್ಚನ್, ಬಿಲ್ ಗೇಟ್ಸ್, ಡಾ. ರಾಜಕುಮಾರ್, ಪುಟ್ಟ ರಾಜ ಗವಾಯಿಗಳು, ದೇವೇ ಗೌಡರು ಹೀಗೆ ಹೆಸರಿಸುತ್ತಾ ಹೋದರೆ ಸಾವಿರಾರು ಜನ ಸಿಗುತ್ತಾರೆ, ಹಾಗಾಗಿ ಅಧೈರ್ಯ ಹೊಂದುವುದು ತರವಲ್ಲ, ನಿಮ್ಮ ಬದುಕಿಗೆ ನೀವೆ ಉತ್ತಮವಾದ ಶಿಲ್ಪಿ, ಪೇಲ್ ಆದವರಿಂದ ಮತ್ತು 35% ಪಡೆದವರಿಂದಲೇ ಈ ಜಗತ್ತು ನಡೆಯುತ್ತಿರುವುದು, ಹೇಗೆಂದರೆ ಪೇಲಾದವರ ಹಾಗೂ ಜಸ್ಟ್ ಪಾಸದವರ ಅನುಪಾತವೇ ಈ ಜಗದಲ್ಲಿ ಅತಿ ಹೆಚ್ಚು, ಬಿ ಕೂಲ್, ಬಿ ಪ್ರೌಡ್, ಬಿ ಹ್ಯಾಪಿ…

 

  • ರವಿ ಚಿನಾ ಹಳ್ಳಿ

More from the blog

ವಿಕಾಸ್ ಪುತ್ತೂರು ಅವರಿಗೆ ನೀಡಿದ ನೋಟಿಸ್ ಇಲಾಖೆಯ ಕಣ್ಣು ತಪ್ಪಿನಿಂದ ಆಗಿದ್ದಂತೆ!!!!

ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಜೆಪಿ ಯುವ ನಾಯಕ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಆರೋಪದ ಮೇಲೆ ಪೋಲೀಸ್ ಇಲಾಖೆ ನೀಡಿದ ನೋಟಿಸ್ ನ ವಿರುದ್ದ ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ...

ಮಂಗಳೂರು : ಸ್ಟ್ರೀಟ್ ಫುಡ್ ಫೆಸ್ಟ್ ಗೆ ಚಾಲನೆ

ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ 3 ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್ ಗೆ ಶುಕ್ರವಾರ ಚಾಲನೆ ನೀಡಲಾಯಿತು. ನಗರದ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಖ್ಯಾತ ಚೆಫ್ ಶ್ರೀಯಾ...

Bantwal : ಫೆ.1ರಂದು ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಿಶ್ರಾಂತ ಸರಕಾರಿ ನೌಕರರು ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ಫೆ.1ರಂದು ಭಾನುವಾರ ನಡೆಯಲಿದೆ. 2023-24...

ಫೆ.3ರಿಂದ 07ರವರೆಗೆ ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರೆ ಹಾಗೂ ಬ್ರಹ್ಮರಥೋತ್ಸವ

ಬಂಟ್ವಾಳ: ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಫೆ.3 ರಿಂದ 07 ರವರೆಗೆ ನಡೆಯಲಿದೆ ಎಂದು ಸುಧಾಕರ ಶೆಣೈ ಮರೋಳಿ...