ಶ್ರೀ ಕೃಷ್ಣ ಮಂದಿರಅಮ್ಟೂರು ಇದರ18-19 ಸಾಲಿನ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಮಂದಿರದ ಹಿರಿಯರಾದ ಮಹಾಬಲ ಶೆಟ್ಟಿ ನಂದಾಗೋಕುಲ ಇವರ ಅಧ್ಯಕ್ಷತೆಯಲ್ಲಿ ಮಂದಿರದಲ್ಲಿ ನಡೆಯಿತು.
ಸಭೆಯಲ್ಲಿ ವಿವಿಧ ನಿರ್ಣಯಗಳನ್ನು ಕೈಗೊಳ್ಳಲಾಯಿತು.ನಂತರ2019-20ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಮೇಶ್ ಕರಿಂಗಾಣ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ವಸಂತ ಭಟ್ಟಹಿತ್ಲು, ಕಾರ್ಯದರ್ಶಿ ಅನಿಲ್ ಪೊಯ್ಯಕಂಡ, ಜೊತೆಕಾರ್ಯದರ್ಶಿ ಗೋಪಾಲ ಪೂಜಾರಿ, ಕೋಶಾಧಿಕಾರಿಜಯಪ್ರಕಾಶ್, ಲೆಕ್ಕಪರಿಶೋಧಕರಾಗಿ ಕುಶಾಲಪ್ಪಅಮ್ಟೂರು, ಭಜನಾ ಕಾರ್ಯದರ್ಶಿ ವೇಣುಗೋಪಾಲ, ಭಜನಾ ಸಂಘಟಕರಾಗಿ ಪುರುಷೋತ್ತಮ ಪೊಯ್ಯಕಂಡ, ಸುರೇಶ, ರಾಜೇಶ, ತಾರಾನಾಥಅಮ್ಟೂರು, ಗೌರವಾಧ್ಯಕ್ಷರಾಗಿ ಶಂಕರನಾರಾಯಣ ಐತಾಳ್ ಓಣಿಬೈಲು ಇವರನ್ನು ಆಯ್ಕೆ ಮಾಡಲಾಯಿತು.


ಸಲಹೆಗಾರರಾಗಿ ಶರತ್ಕುಮಾರ್, ಮಹಾಬಲ ಕುಲಾಲ್, ದಯಾನಂದ ಪೂಜಾರಿ, ಮಹಾಬಲ ಬಿ, ಹರೀಶ ಬಿ, ಸೂರ್ಯ, ಮೋಹನ ಆಚಾರ್ಯ, ಗಂಗಾಧರ, ನೋಣಯ್ಯ, ಜಿತೇಶ್ ಬಾಳಿಕೆ, ದಿವಾಕರ ಪೂಜಾರಿ, ಹರೀಶ್ ಬಿ.ಪೊಯ್ಯಕಂಡ, ಶಂಕರ ಬಿ.ಇವರನ್ನುಆಯ್ಕೆ ಮಾಡಲಾಯಿತು.
ಕುಶಾಲಪ್ಪಅಮ್ಟೂರುಕಾರ್ಯಕ್ರಮವನ್ನು ನಿರ್ವಹಿಸಿ, ಸ್ವಾಗತಿಸಿ, ವಂದಿಸಿದರು.