Monday, September 25, 2023
More

    ಶಾರ್ದೋಲ ವೇಷ ಧರಿಸಿ ಸಾರ್ಥಕತೆ ಮೆರೆದ ಶ್ರೀ ಕಾವೇಶ್ವರ ಫ್ರೆಂಡ್ಸ್ ತಂಡ

    Must read

    ನವರಾತ್ರಿ ಸಂದರ್ಭದಲ್ಲಿ ಶಾರ್ದೋಲ ವೇಷ ಧರಿಸುವ ಮೂಲಕ ಶ್ರೀ ಕಾವೇಶ್ವರ ಫ್ರೆಂಡ್ಸ್ ತಂಡದ ಸದಸ್ಯರು ಸಾರ್ಥಕತೆ ಮೆರೆದಿದ್ದಾರೆ.

    ಹಲವಾರು ವರ್ಷಗಳಿಂದ ತೆಂಕಬೆಳ್ಳೂರು, ಬಡಗ ಬೆಳ್ಳೂರು ಪರಿಸರದಲ್ಲಿ ಶಾರ್ದೋಲ ವೇಷ ಧರಿಸುವ ಈ ತಂಡ ನವರಾತ್ರಿ ಮುಗಿದ ಕೂಡಲೇ ತಮ್ಮ ಗಳಿಕೆಯ ಎಲ್ಲಾ ಹಣ ವನ್ನು ತಮ್ಮ ಸ್ವಂತಕ್ಕೆ ಉಪಯೋಗಿಸದೆ ಊರಿನ ತೀರಾ ಬಡತನ ದಲ್ಲಿ ಇರುವ ಆಯ್ದ ಕುಟುಂಬಗಳಿಗೆ ತಲಾ 30ಕೆಜಿ ಅಕ್ಕಿ ಯಂತೆ ವಿತರಿಸಿ ಎಲ್ಲರಿಗೂ ಮಾದರಿಯಾಗಿರುತ್ತಾರೆ.

    ಸದ್ಯ ಇದೀಗ ಈ ತಂಡಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

    More articles

    LEAVE A REPLY

    Please enter your comment!
    Please enter your name here

    Latest article