Thursday, September 28, 2023

ಹಿರಿಯ ಕಾರ್ಯಕರ್ತ ವಿಠಲ್ ಸಪಲ್ಯ ಬರ್ಕೆ ಶಂಭೂರು ಮನೆಗೆ ಶಾಸಕರು ಭೇಟಿ

Must read

ಶಂಬೂರು: ನಿಧನರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕ ಬಿ.ಜೆ.ಪಿಯ ಹಿರಿಯ ಕಾರ್ಯಕರ್ತ ವಿಠಲ್ ಸಪಲ್ಯ ಬರ್ಕೆ ಶಂಭೂರು ಇವರ ಇವರ ಮನೆಗೆ ಅ.6 ರಂದು ಶಾಸಕರಾದ ರಾಜೇಶ್ ನಾಯಕ್ ರವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಹಿಂದುಳಿದ ಮೋರ್ಚಾಗಳ ಸಮಿತಿ ಅಧ್ಯಕ್ಷ ಆನಂದ ಎ. ಶಂಭೂರು, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಕಾಶ ಎಂ, ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಯೋಗೀಶ್ ಸವಿತಾ ಮತ್ತು ಕಮಲಾಕ್ಷ ರಾಮಚಂದ್ರ ತೇಜಸ್ ಮನೆಯವರಾದ ಕೇಶವ ಚಂದ್ರನಾಥ ಜಯಂತಿ ಉಪಸ್ಥಿತರಿದ್ದರು

More articles

Latest article