ಬಂಟ್ವಾಳ : ತುಂಬೆ ಬಿ ಎ ಪದವಿಪೂರ್ವ ಕಾಲೇಜುನಲ್ಲಿ ಅಗಲಿದ ದಿ. ಬಸ್ತಿ ವಾಮನ ಶೆಣೈ ರವರ ಸಂತಾಪ ಸಭೆಯಲ್ಲಿ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರು ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿ ಎ ಗ್ರೂಪ್ ಚರ್ಮನ್ ಅಬ್ದುಲ್ ಸಲಾಮ್, ಕೆ. ಕೆ ಪುಂಜ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಶ್ರೀಶೈಲ,ತುಂಬೆ ಬಿ ಎ ಕಾಲೇಜು ಮುಖ್ಯೋಪಾಧ್ಯಾಯರಾದ ಗಂಗಾಧರ್ ಆಳ್ವ,ಅಬ್ಬಾಸ್ ಅಲಿ, ಬಷೀರ್ ತಂಡೆಲ್, ನಿಸಾರ್ ಅಹಮ್ಮದ್, ಅಬ್ದುಲ್ ಅಝೀಝ್, ಶ್ರೀನಿವಾಸ್ ಕೇದಿಲ, ಬಿ ಅಬ್ದುಲ್ ಕಬೀರ್ ಉಪಸ್ಥಿತರಿದ್ದರು.