Wednesday, October 18, 2023

ಸುಳ್ಳಮಲೆ ಗುಹಾತೀರ್ಥ- ಭಕ್ತಾದಿಗಳ ತೀರ್ಥಸ್ನಾನಕ್ಕೆ ಈ ವರ್ಷ ಅವಕಾಶ ಇಲ್ಲ: ಮಾಣಿಗುತ್ತು ಸಚಿನ್ ರೈ

Must read

ಬಂಟ್ವಾಳ : ಕೋವಿಡ್-19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಆದೇಶದ ಆನ್ವಯ ದಿನಾಂಕ: 07-09-2021 ನೇ ಮಂಗಳವಾರದಿಂದ ಭಾದ್ರಪದ ಶುಕ್ಲ ಚೌತಿಯ ದಿನ , ದಿನಾಂಕ : 10-09-2021ನೇ ಶುಕ್ರವಾರದ ವರೆಗೆ ಜರಗಬೇಕಿದ್ದ ಐತಿಹಾಸಿಕ ಧಾರ್ಮಿಕ ಹಿನ್ನೆಲೆಯುಳ್ಳ ಸುಳ್ಳಮಲೆ ಗುಹಾತೀರ್ಥದಲ್ಲಿ ಭಕ್ತಾದಿಗಳ ತೀರ್ಥ ಸ್ನಾನ ವನ್ನು ಈ ವರ್ಷ ರದ್ದು ಪಡಿಸಲಾಗಿದೆ ಮತ್ತು ಭಕ್ತಾದಿಗಳಿಗೆ ಗುಹೆ ಒಳಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ . ಭಕ್ತಾಧಿಗಳು ಸಹಕರಿಸಬೇಕಾಗಿ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ತಾನದ ಆಡಳಿತ ಮೊಕ್ತೇಸರ ಮಾಣಿಗುತ್ತು ಸಚಿನ್ ರೈ ಯವರು ಪ್ರಕಟನೆಯ ಮೂಲಕ ತಿಳಿಸಿದ್ದಾರೆ.

 

More articles

Latest article