Monday, October 23, 2023

ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಸಚಿವ ಅಂಗಾರ ಭೇಟಿ

Must read

ಶ್ರೀರಾಮ ವಿದ್ಯಾಕೇಂದ್ರಕ್ಕೆ ನೂತನ ಸಚಿವರಾದ ಅಂಗಾರರವರು ಭೇಟಿ ನೀಡಿ ಡಾ ಪ್ರಭಾಕರ ಭಟ್ ರವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ಅವರನ್ನು ಶಾಲುಹೊದಿಸಿ ಸನ್ಮಾನಿಸಲಾಯಿತು.

ನಂತರ ಅವರೊಂದಿಗೆ ಕಚೇರಿಯಲ್ಲಿ ವಿವಿಧ ವಿಷಯಗಳ ಬಗ್ಗೆ ಮಾತುಕತೆ. ನಡೆಸಿದರು. ಈ ಸಂದರ್ಭದಲ್ಲಿ ಹಿರಿಯರಾದ ಡಾ ಕಮಲಾ ಪ್ರ.ಭಟ್, ಆಡಳಿತ ಮಂಡಳಿ ಸದಸ್ಯರಾದ  ಗೋಪಾಲ ಶೆಣೈ,  ಚೆನ್ನಪ್ಪ ಕೋಟ್ಯಾನ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ  ಪುರುಷೋತ್ತಮ ಗಟ್ಟಿ, ಮುಖ್ಯೋಪಾಧ್ಯಾರಾದ  ರವಿರಾಜ್ ಕನಂತೂರು ಉಪಸ್ಥಿತರಿದ್ದರು.

More articles

Latest article