ದ.ಕ.ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಹಾಗೂ ಅಪರ ಜಿಲ್ಲಾ ದಂಡಧಿಕಾರಿಯಗಿ ಡಾ! ಪ್ರಜ್ಞಾ ಅಮ್ಮೆಂಬಳ ಕೆಎ.ಎಸ್. (ಹಿರಿಯ ಶ್ರೇಣಿ ಅಧಿಕಾರಿ) ಅವರನ್ನು ನೇಮಿಸಲಾಗಿ ಸರಕಾರ ಆದೇಶ ಹೊರಡಿಸಿದೆ.
ದ.ಕ.ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಹಾಗೂ ಅಪರ ಜಿಲ್ಲಾ ದಂಡಧಿಕಾರಿ ರೂಪ ಎಂ.ಜೆ.ಅವರ ತೆರವಾದ ಸ್ಥಾನಕ್ಕೆ ಡಾ! ಪ್ರಜ್ಞಾ ಅಮ್ಮೆಂಬಳ ಅವರನ್ನು ನೇಮಕ ಮಾಡಲಾಗಿದೆ.