ಬಂಟ್ವಾಳ: ಕೃಷಿಕ , ನೇರಳಕಟ್ಟೆ ಸಿ.ಎ. ಬ್ಯಾಂಕ್ ನ ಮಾಜಿ ಕಾರ್ಯನಿರ್ವಹಣಾಧಿಕಾರಿ ವಿಶ್ವ ಹಿಂದೂ ಪರಿಷತ್ ನ ಮಾಜಿ ಜಿಲ್ಲಾದ್ಯಕ್ಷ , ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ, ಜನಸಂಘ ಕಾಲದ ಹಿರಿಯ ಬಿಜೆಪಿ ಯ ಹಿರಿಯ ಕಾರ್ಯಕರ್ತ , ಸಂಘಟಕ ಕೊಂಬಿಲ ನಾರಾಯಣ ಶೆಟ್ಟಿ ಯವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಅವರು ಅಲ್ಪಕಾಲದ ಅಸೌಖ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದು , ಇಂದು ಅವರ ಸ್ವಗೃಹದಲ್ಕಿ ನಿಧನರಾದರು.
ಅವರು ಪತ್ನಿ, ಒಂದು ಗಂಡು, ಎರಡು ಹೆಣ್ಣು ,ಅಪಾರ ಬಂದು ಬಳಗವನ್ನು ಅಗಲಿದ್ದಾರೆ.