Tuesday, October 17, 2023

ಹೈ ಮಾಸ್ಟ್ ಲೈಟ್ ಉದ್ಘಾಟನೆ ಹಾಗು ರಸ್ತೆ ಕಾಂಕ್ರೀಟಿಕರಣದ ಶಿಲಾನ್ಯಾಸ

Must read

ಬೆಳ್ತಂಗಡಿ: ವೇಣೂರು ಕಲ್ಲು ಬಸದಿ ಶ್ರೀ ಶಾಂತಿನಾಥ ಸ್ವಾಮಿ ಬಸದಿ ಹಾಗೂ ಬಾಹುಬಲಿ ಬೆಟ್ಟದ ಬಳಿ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ ಬಳಿ ಹೈಮಾಸ್ಟ್ ಲೈಟ್ ಉದ್ಘಾಟಿಸಲಾಯಿತು.

ಅದರ ಜೊತೆಗೆ ಕತ್ತೋಡಿ ರಸ್ತೆಗೆ 10 ಲಕ್ಷ ವೆಚ್ಚದ ಕಾಂಕ್ರೀಟೀಕರಣಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ನಡೆಯಿತು.

ಈ ಸಂಧರ್ಭದಲ್ಲಿ ಶಾಸಕ ಹರೀಶ್ ಪೂಂಜಾ ಹಾಗು ಮತ್ತಿತರು ಉಪಸ್ಥಿತರಿದ್ದರು.

More articles

Latest article