Wednesday, October 18, 2023

ತುಂಬೆ: ಮಹಾಲಿಂಗೇಶ್ವರ ದೇವಸ್ಥಾನ ದಲ್ಲಿ 75 ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಭಜನಾ ಕಾರ್ಯಕ್ರಮ

Must read

ಬಂಟ್ವಾಳ : ತುಂಬೆ ಮಹಾಲಿಂಗೇಶ್ವರ ದೇವಸ್ಥಾನ ದಲ್ಲಿ 75 ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಭಜನಾ ಕಾರ್ಯಕ್ರಮ ನಡೆಯಿತು.


ಮಧ್ಯಾಹ್ನ 12.30 ರ ವೇಳೆ ದೇವಸ್ಥಾನದ ಮಹಾಪೂಜೆ ನಡೆದ ಬಳಿಕ ಭಜನಾ ಕಾರ್ಯಕ್ರಮ ದ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ದೇವದಾಸ್ , ಪ್ರಕಾಶ್ ಶೆಟ್ಟಿ ಶ್ರೀಶೈಲ ಮೋನಪ್ಪ ಮಜಿ ಉಮೇಶ್ ಸುವರ್ಣ ಜೀವನ್ ಆಳ್ವಾ ಅರುಣ್ ಆಳ್ವ ಗೋಪಾಲಕೃಷ್ಣ ತುಂಬೆ ಗಣೇಶ್ ಸಾಲ್ಯಾನ್ ಜಗದೀಶ್ ಗಟ್ಟಿ ಧನಂಜಯ್ ರಾಮಲ್ಕಟ್ಟೆ ದೇವದಾಸ ಶೆಟ್ಟಿ ತುಂಬೆ ತಿಮ್ಮಪ್ಪ ಶೆಟ್ಟಿ ತುಂಬೆ ಉಮೇಶ್ , .ಕೇಶವ ಗಟ್ಟಿ ಮಹಾಬಲ ಮಾಜಿ. ಹರೀಶ್ ,ಹಾಗೂ ಮೊಸರು ಕುಡಿಕೆ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

More articles

Latest article